#ಅವರ ಗ್ರಾಮಗಳಲ್ಲಿ ಆಚರಿಸುವ ಗ್ರಾಮೀಣ ಹಬ್ಬಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವರು ಮತ್ತು ತರಗತಿಯಲ್ಲಿ ಚರ್ಚೆ ಮಾಡುವುದು.
+
#ಅಭ್ಯಂಜನ, ಕಾರ್ಯದಕ್ಷತೆ,ಮೂರ್ಛೆ,ದೃಗ್ಗೋಚರ,ಮಿಯುವುದು ಸ್ವಂತ ವಾಕ್ಯದಲ್ಲಿ ಬರೆಯುವುದು.
+
#ಮಕ್ಕಳಿಗೆ ಈ ಪಾಠದಲ್ಲಿ ಬರುವ ಹೊಸ ಪದಗಳನ್ನು ಪಟ್ಟಿ ಮಾಡುವುರು.
+
#ಅಪ್ಪಯ್ಯ, ಚಿಕ್ಕಪ್ಪ, ಸಣ್ಣಚಿಕ್ಕಮ್ಮ, ಅಜ್ಜಯ್ಯ, ಅಣ್ಣ ಇವುಗಳನ್ನು ಲಿಂಗ ಬದಲಾಯಿಸಿ ಬರೆಯುವರು.
+
#ಗುಟ್ಟು ರಟ್ಟಾಯಿತು, ತಲೆಗೆ ಹಾಕಿದ ಎಣ್ಣೆ ಶಿವನ ತಲೆಯ ಜಟೆಯಿಂದ ಹೊರಟ ಶ್ರೀಮದ್ ಗಂಗೆಯಂತೆ ಕೇಶರಾಶಿಗಳಿಂದ ಉಚ್ಚಳಿಸಿ ಲಲಾಟದ ಮಾರ್ಗವಾಗಿ ಭ್ರೂಮಧ್ಯೆ ಇಳಿದು ಕಮಲನಯನಗಳನ್ನು ಪ್ರವೇಶಿಸಿ ಬಿಟ್ಟಿತು. ಈ ವಾಕ್ಯಗಳನ್ನು ಬಿಡಿಸಿ ಬರೆಯಿರಿ.
+
#ಕುವೆಂಪು ಅವರು ಬರೆದ ಪ್ರಬಂಧ ಕಥೇಗಳನ್ನು ಪ್ರೋತ್ಸಾಹ ನೀಡುವುದು.
+
#ಮಲೆನಾಡಿನ ಸಂಸ್ಕೃತಿಯ ಬಗ್ಗೆ ಪರಿಚಯ ಮಾಡುವುದು.
+
#ಕುಂವೆಪು ಅವರ ಜೀವನದಲ್ಲಿ ನಡೆದ ಘಟನೆಗಳ ಸಂಗ್ರಹ ಮಾಡುವುದು.