೧ ನೇ ಸಾಲು: |
೧ ನೇ ಸಾಲು: |
| ===ಪರಿಕಲ್ಪನಾ ನಕ್ಷೆ=== | | ===ಪರಿಕಲ್ಪನಾ ನಕ್ಷೆ=== |
− | ===ಹಿನ್ನೆಲೆ/ಸಂದರ್ಭ===
| |
| ====ಕಲಿಕೋದ್ದೇಶಗಳು==== | | ====ಕಲಿಕೋದ್ದೇಶಗಳು==== |
| # ದಾಸ ಸಾಹಿತ್ಯವನ್ನು ಅರ್ಥೈಸುವುದು | | # ದಾಸ ಸಾಹಿತ್ಯವನ್ನು ಅರ್ಥೈಸುವುದು |
೧೩ ನೇ ಸಾಲು: |
೧೨ ನೇ ಸಾಲು: |
| # ಪುಸ್ತಕವನ್ನು ಓದುವ ಹವ್ಯಾಸ, ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು | | # ಪುಸ್ತಕವನ್ನು ಓದುವ ಹವ್ಯಾಸ, ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು |
| # ವಾಕ್ಯ ರಚನೆಯನ್ನು ಶ್ರೀಮಂತಗೊಳಿಸಲು, ಪದ ಸಂಪತ್ತನ್ನು ಹೆಚ್ಚಿಸುವುದು | | # ವಾಕ್ಯ ರಚನೆಯನ್ನು ಶ್ರೀಮಂತಗೊಳಿಸಲು, ಪದ ಸಂಪತ್ತನ್ನು ಹೆಚ್ಚಿಸುವುದು |
| + | |
| + | === ಹಿನ್ನೆಲೆ/ಸಂದರ್ಭ === |
| + | '''ಶ್ರೀಪಾದರಾಯ''' |
| + | |
| + | ಪ್ರಕೃತ ಪದ್ಯಭಾಗದಲ್ಲಿ ಮುಕ್ತಿಯನ್ನು ಬಯಸುವವರಿಗಾಗಿ ಬಾತಾವರಣ ಹೇಗೆ ಅನುಕೂಲವಾಗಿರಬೇಕು ಎಂಬ ಚಿತ್ರಣವಿದೆ. ಇವರ ಕೀರ್ತನೆಗಳಲ್ಲಿ ಆತ್ಮಶೋಧನೆ ಭಗವಂತನ ಆರಾಧನೆ ದೈವ ತತ್ವ ಪ್ರತಿಪಾದನೆ ಮತ್ತು ನೀತಿಲೋಕ ನೀತಿಬೋಧನೆಗಳು ಅಡಕವಾಗಿದೆ. ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ ಕೀರ್ತನೆ ಜನಪ್ರಿಯವಾದದ್ದು. ಶ್ರೀಯುತರ ಕೀರ್ತನೆಗಳಲ್ಲಿ ದೇಸಿಯತೆಯ ಸೊಗಡಿದೆ. |
| + | |
| + | '''ಗೋಪಾಲದಾಸರು''' |
| + | |
| + | ದೇವರು ಭಕ್ತ ಪರಾಧೀನ. ಅನಾಥರಕ್ಷಕ.ಭಕ್ತರು ಅಚಲವಾದ ದೃಢಭಕ್ತಿಯಿಂದ ಮೊರೆಯಿಟ್ಟರೆ ಅವರ ಸಂಕಷ್ಟಗಳನ್ನು ಪರಿಹರಿಸುತ್ತಾನೆ. ಪಾತಕಗಳನ್ನು ಮಾಡಿದರು ಸಹ ಪ್ರೀತಿಯಿಂದ ಕರೆದರೆ ಬಂದು ಸಂಕಷ್ಟವನ್ನು ಪರಿಹರಿಸುವ ಗುಣ ಈ ಪರಮಾತ್ಮನದು. ಆದುದರಿಮದ ಈ ಬಗವಂತನ್ನು ಹೃದಯಕಮಲದಲ್ಲಿಟ್ಟು ಆರಾಧಿಸಬೇಕು. ನಂಬಿಕಟ್ಟವರಿಲ್ಲ.ನಂಬಿಕೆ ಮತ್ತು ಪ್ರೀತಿ ದೃಢ ಸಂಕಲ್ಪಗಳು ಸದಾ ಅಚಲವಾಗಿರ ಬೇಕು ಎಂದು ದಾಸರು ಈ ಕೀರ್ತನೆಯಲ್ಲಿ ಸ್ತುತಿಸಿದ್ದಾರೆ. |
| + | |
| + | ==== ವಿಜಯದಾಸರು ==== |
| + | ಮಾನವನ ಜನ್ಮದ ಸಾರ್ಥಕತೆ ಮುಕ್ತಿಗೊಳಿಸುವಲ್ಲಿ ಇದೆ. ಇಹಲೋಕದಿಂದ ಮುಕ್ತನಾಗಲು ಸದಾ ಹರಿ ಸ್ಮರಣೆಮಾಡಬೇಕು. ಅಚಲವಾದ ದೃಢ ನಂಬಿಕೆಯಿಂದ ದೈವಸಾಕ್ಷಾತ್ಕಾರವಾಗುತ್ತದೆ.ಭಕ್ತಿ - ಭಕ್ತ ಒಂದಾಗ ಮಾತ್ರ ಮುಕ್ತಿ ಸಾಧ್ಯ ಎಂದು ಈ ಕೀರ್ತನೆಯಲ್ಲಿ ವ್ಯಕ್ತವಾಗಿದೆ. |
| | | |
| ===ಕವಿ ಪರಿಚಯ === | | ===ಕವಿ ಪರಿಚಯ === |
− | 1.ಕನಕದಾಸ ಡಾಕ್ಯೂಮೆಂಟರಿ [https://www.youtube.com/watch?v=-LKDOLd3DgI ಭಾಗ 1] <br>
| + | # ಕನಕದಾಸ ಡಾಕ್ಯೂಮೆಂಟರಿ [https://www.youtube.com/watch?v=-LKDOLd3DgI ಭಾಗ 1] |
− | 2.ಕನಕದಾಸ ಡಾಕ್ಯೂಮೆಂಟರಿ [https://www.youtube.com/watch?v=lnxBycv64f8 ಭಾಗ 2]<br>
| + | # ಕನಕದಾಸ ಡಾಕ್ಯೂಮೆಂಟರಿ [https://www.youtube.com/watch?v=lnxBycv64f8 ಭಾಗ 2] |
− | 3.ಕನಕದಾಸ ಡಾಕ್ಯೂಮೆಂಟರಿ [https://www.youtube.com/watch?v=5TGuJO6UHEQ ಭಾಗ 3]<br>
| + | # ಕನಕದಾಸ ಡಾಕ್ಯೂಮೆಂಟರಿ [https://www.youtube.com/watch?v=5TGuJO6UHEQ ಭಾಗ 3] |
− | 4.ಸಂತ ಕವಿ ಕನಕದಾಸ [https://www.youtube.com/watch?v=ki4LpDsRsSc ಕಿರುಚಿತ್ರ]
| + | # ಸಂತ ಕವಿ ಕನಕದಾಸ [https://www.youtube.com/watch?v=ki4LpDsRsSc ಕಿರುಚಿತ್ರ] |
| | | |
| ===ಶಿಕ್ಷಕರಿಗೆ ಟಿಪ್ಪಣಿ=== | | ===ಶಿಕ್ಷಕರಿಗೆ ಟಿಪ್ಪಣಿ=== |