ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೮೪ ನೇ ಸಾಲು: ೮೪ ನೇ ಸಾಲು:  
ಎಂದಿಗೂ ಸತ್ಯ, ಧರ್ಮಕ್ಕಾಗಿಯೇ ಹೋರಾಟ ಮಾಡಿದ ಇವರು ಬ್ರಿಟಿಷರಿಂದ ಜೈಲುವಾಸ ಅನುಭವಿಸಬೇಕಾಯಿತು. “ಮೈ ಎಕ್ಸ್‍ಪೆರಿಮೆಂಟ್ಸ್ ವಿಥ್ ಟ್ರುಥ್” (ಸತ್ಯದೊಂದಿಗೆ ನನ್ನ ಅನುಭವಗಳು) ಪುಸ್ತಕ ಬರೆದರು. ಅದು ಅವರ ಜೀವನ ಚರಿತ್ರೆ ಎಂದೇ ಖ್ಯಾತಿ ಪಡೆದಿದೆ. ಶ್ರೀ ರಾಮಭಕ್ತರಾಗಿದ್ದ, ಅವರು ಜನೆವರಿ 30, 1948ರಂದು ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆ ಮುಗಿಸಿ ಹೊರ ಬರುವಾಗ ನಾಥೋರಾಮ್ ಗೋಡ್ಸೆ ಎಂಬ ದೇಶದ್ರೋಹಿಯ ಪಿಸ್ತೂಲಿನಿಂದ ಹಾರಿದ ಗುಂಡಿಗೆ ಬಲಿಯಾದರು. ಅವರ ಜನ್ಮ ದಿನವನ್ನು ರಾಷ್ಟ್ರೀಯ ಅಹಿಂಸಾ ದಿನಾಚರಣೆ ಎಂದೂ, ಅವರು ಗುಂಡೇಟಿಗೆ ಬಲಿಯಾದ ದಿನವನ್ನು ‘ಹುತಾತ್ಮರ ದಿನಾಚರಣೆ ಎಂದೂ ಆಚರಿಸಲಾಗುತ್ತದೆ.
 
ಎಂದಿಗೂ ಸತ್ಯ, ಧರ್ಮಕ್ಕಾಗಿಯೇ ಹೋರಾಟ ಮಾಡಿದ ಇವರು ಬ್ರಿಟಿಷರಿಂದ ಜೈಲುವಾಸ ಅನುಭವಿಸಬೇಕಾಯಿತು. “ಮೈ ಎಕ್ಸ್‍ಪೆರಿಮೆಂಟ್ಸ್ ವಿಥ್ ಟ್ರುಥ್” (ಸತ್ಯದೊಂದಿಗೆ ನನ್ನ ಅನುಭವಗಳು) ಪುಸ್ತಕ ಬರೆದರು. ಅದು ಅವರ ಜೀವನ ಚರಿತ್ರೆ ಎಂದೇ ಖ್ಯಾತಿ ಪಡೆದಿದೆ. ಶ್ರೀ ರಾಮಭಕ್ತರಾಗಿದ್ದ, ಅವರು ಜನೆವರಿ 30, 1948ರಂದು ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆ ಮುಗಿಸಿ ಹೊರ ಬರುವಾಗ ನಾಥೋರಾಮ್ ಗೋಡ್ಸೆ ಎಂಬ ದೇಶದ್ರೋಹಿಯ ಪಿಸ್ತೂಲಿನಿಂದ ಹಾರಿದ ಗುಂಡಿಗೆ ಬಲಿಯಾದರು. ಅವರ ಜನ್ಮ ದಿನವನ್ನು ರಾಷ್ಟ್ರೀಯ ಅಹಿಂಸಾ ದಿನಾಚರಣೆ ಎಂದೂ, ಅವರು ಗುಂಡೇಟಿಗೆ ಬಲಿಯಾದ ದಿನವನ್ನು ‘ಹುತಾತ್ಮರ ದಿನಾಚರಣೆ ಎಂದೂ ಆಚರಿಸಲಾಗುತ್ತದೆ.
 
ಗಾಂಧೀಜಿ ಹಾಗೂ ಶಿಕ್ಷಣ
 
ಗಾಂಧೀಜಿ ಹಾಗೂ ಶಿಕ್ಷಣ
ಕ್ರಿ.ಶ. 1935 ರಲ್ಲಿ ಮಹಾತ್ಮಾ ಗಾಂಧೀಜಿಯವರು ಸಾಬರಮತಿ ಎಂಬ ಸ್ಥಳದಲ್ಲಿ ತಮ್ಮದೇ ಆದ ಶೈಕ್ಷಣಿಕ ತತ್ವಗಳನ್ನು ಅನುಷ್ಠಾನಕ್ಕೆ ತರಲು ಮೂಲ ಶಿಕ್ಷಣ ಶಾಲೆಯನ್ನು ಪ್ರಾರಂಭಿಸಿದರು. ಇದಕ್ಕೆ ವರ್ಧಾ ಯೋಜನೆ ಅಥವಾ ರಾಷ್ಟ್ರೀಯ ಶಿಕ್ಷಣವೆಂದು ಕರೆಯುವರು. ಇದು ಶಿಕ್ಷಣ ಕ್ಷೇತ್ರಕ್ಕೆ ಮಹಾತ್ಮಾ ಗಾಂಧೀಜಿಯವರು ನೀಡಿದ ಮಹಾನ್ ಕೊಡುಗೆಯಾಗಿದೆ.
      
===ಕೃತಿಗಳ ಪರಿಚಯ===
 
===ಕೃತಿಗಳ ಪರಿಚಯ===