೨೧ ನೇ ಸಾಲು: |
೨೧ ನೇ ಸಾಲು: |
| | | |
| === ಪ್ರಸ್ತುತ ಪದ್ಯದ ಸಾಹಿತ್ಯ ಪ್ರಕಾರ ಪರಿಚಯ/ಸಾಹಿತ್ಯ ಘಟ್ಟ ಪರಿಚಯ === | | === ಪ್ರಸ್ತುತ ಪದ್ಯದ ಸಾಹಿತ್ಯ ಪ್ರಕಾರ ಪರಿಚಯ/ಸಾಹಿತ್ಯ ಘಟ್ಟ ಪರಿಚಯ === |
| + | ನವೋದಯ ಕಾವ್ಯವು ಮುಖ್ಯವಾಗಿ ಭಾವಗಳ ತೀವ್ರತೆಯ ಅಭಿವ್ಯಕಿಗೆ ಪ್ರಾಮುಖ್ಯತೆ ಕೊಟ್ಟಿತು. ಭಾವುಕತೆ, ಉತ್ಸಾಹ, ಸಮೃದ್ಧಿ ಆ ಕಾವ್ಯಗಳ ಪ್ರಮುಖ ಲಕ್ಷಣ. ಹಿಂದಿನ ಕಾವ್ಯ ಪರಂಪರೆಗೆ ಬೇರೆಯಾದ ಲಕ್ಷಣ, ಛಂದಸ್ಸು ಮತ್ತು ಶೈಲಿಯಿಂದ ಹೊಸಬಗೆಯ ಕಾವ್ಯದ ಪ್ರಕಾರ ವಾದ ಭಾವಗೀತೆ, ಕವನಗಳು ೨೦ನೇ ಶತಮಾನದ ಆದಿಯಿಂದ ಇಲ್ಲಿಯವರೆಗೂ ಕಾಲಕ್ಕೆ ತಕ್ಕಂತೆ ಶೈಲಿ, ಭಾವನೆ, ಚಿಂತನೆ, ಅಭಿವ್ಯಕ್ತಿಗಳಲ್ಲಿ ಬದಲಾವಣೆ ಹೊಂದುತ್ತಾ ಸಮೃದ್ಧವಾಗಿ ಬೆಳೆಯಿತು. |
| + | |
| + | ಈ ಸಾಹಿತ್ಯ ಘಟ್ಟದ ಪ್ರಮುಖ ಕವಿಗಳೆಂದರೆ |
| | | |
| === ಪ್ರಸ್ತುತ ಪದ್ಯ ಪೀಠಿಕೆ /ಹಿನ್ನೆಲೆ/ಸಂದರ್ಭ === | | === ಪ್ರಸ್ತುತ ಪದ್ಯ ಪೀಠಿಕೆ /ಹಿನ್ನೆಲೆ/ಸಂದರ್ಭ === |
೨೬ ನೇ ಸಾಲು: |
೨೯ ನೇ ಸಾಲು: |
| | | |
| === ಕವಿ ಪರಿಚಯ === | | === ಕವಿ ಪರಿಚಯ === |
| + | [[File:K S Narasimha Swamy photo of portrait from his home .jpeg|thumb]] |
| ‘ಮೈಸೂರು ಮಲ್ಲಿಗೆ’ ಪದ ಕೇಳಿದ ತಕ್ಷಣ ನಮ್ಮ ಸ್ಮೃತಿಪಟಲದಲ್ಲಿ ಮೂಡುವ ಹೆಸರು ಕೆ. ಎಸ್. ನರಸಿಂಹಸ್ವಾಮಿಯವರು. ಕನ್ನಡದ ಕವಿಯೊಬ್ಬರು ಕಡಿಮೆ ಕಲಿತು ತಮ್ಮ ಕೃತಿಗಳ ಮೂಲಕ ಮಾತ್ರ ಆತ್ಮೀಯವಾಗಿ ಸೆಳೆದ ಒಂದು ಉದಾಹರಣೆ ಇದ್ದರೆ ಅದು ಕೆ. ಎಸ್. ನ. 1943ರಲ್ಲಿ ಕೆ. ಎಸ್. ನರಸಿಂಹ ಸ್ವಾಮಿಗಳ ಮೊದಲ ಕವಿತಾ ಸಂಗ್ರಹ ‘ಮೈಸೂರು ಮಲ್ಲಿಗೆ’ ಪ್ರಕಟವಾಯಿತು. | | ‘ಮೈಸೂರು ಮಲ್ಲಿಗೆ’ ಪದ ಕೇಳಿದ ತಕ್ಷಣ ನಮ್ಮ ಸ್ಮೃತಿಪಟಲದಲ್ಲಿ ಮೂಡುವ ಹೆಸರು ಕೆ. ಎಸ್. ನರಸಿಂಹಸ್ವಾಮಿಯವರು. ಕನ್ನಡದ ಕವಿಯೊಬ್ಬರು ಕಡಿಮೆ ಕಲಿತು ತಮ್ಮ ಕೃತಿಗಳ ಮೂಲಕ ಮಾತ್ರ ಆತ್ಮೀಯವಾಗಿ ಸೆಳೆದ ಒಂದು ಉದಾಹರಣೆ ಇದ್ದರೆ ಅದು ಕೆ. ಎಸ್. ನ. 1943ರಲ್ಲಿ ಕೆ. ಎಸ್. ನರಸಿಂಹ ಸ್ವಾಮಿಗಳ ಮೊದಲ ಕವಿತಾ ಸಂಗ್ರಹ ‘ಮೈಸೂರು ಮಲ್ಲಿಗೆ’ ಪ್ರಕಟವಾಯಿತು. |
| | | |
− | ಮಧುರವಾದ, ಅನನ್ಯವಾದ, ತಮ್ಮ ಪ್ರೇಮ-ದಾಂಪತ್ಯದ ಕಾವ್ಯದ ನೆಲೆಯಿಂದ, ಬದುಕಿನ ನಿಷ್ಠುರ ವಿನ್ಯಾಸಗಳನ್ನು ಗುರುತಿಸುವ ‘ತೆರೆದ ಬಾಗಿಲು’ಮೊದಲಾದ ಕವನಗಳವರೆಗೆ ಕೆ.ಎಸ್.ನ ಅವರು ನಡೆದ ಕಾವ್ಯದ ಒಡೆದು ತೋರುವ ಬೆಳವಣಿಗೆ ಬೆರಗು ಹುಟ್ಟಿಸುವಂಥದ್ದು. | + | ಮಧುರವಾದ, ಅನನ್ಯವಾದ, ತಮ್ಮ ಪ್ರೇಮ-ದಾಂಪತ್ಯದ ಕಾವ್ಯದ ನೆಲೆಯಿಂದ, ಬದುಕಿನ ನಿಷ್ಠುರ ವಿನ್ಯಾಸಗಳನ್ನು ಗುರುತಿಸುವ ‘ತೆರೆದ ಬಾಗಿಲು’ಮೊದಲಾದ ಕವನಗಳವರೆಗೆ ಕೆ.ಎಸ್.ನ ಅವರು ನಡೆದ ಕಾವ್ಯದ ಒಡೆದು ತೋರುವ ಬೆಳವಣಿಗೆ ಬೆರಗು ಹುಟ್ಟಿಸುವಂಥದ್ದು. |
| | | |
| ಇವರು ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ 26-1-1915ರಂದು ಜನಿಸಿದರು. ತಂದೆ ಹೆಸರು ಕಿಕ್ಕೇರಿ ಸುಬ್ಬರಾಯರು. ತಾಯಿಯವರು ಹೊಸ ಹೊಳಲು ನಾಗಮ್ಮನವರು. ಮೈಸೂರು, ಬೆಂಗಳೂರುಗಳಲ್ಲಿ ಅವರ ವಿದ್ಯಾಭ್ಯಾಸ ನಡೆದು, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಜೂನಿಯರ್ ಬಿ.ಎ ಮುಗಿಸುವಲ್ಲಿ ಅವರ ಓದು (ಅಪೂರ್ಣ) ಮುಕ್ತಾಯವಾಯಿತು. 1936ರಲ್ಲಿ ವೆಂಕಮ್ಮನವರೊಂದಿಗೆ ವಿವಾಹವಾಯಿತು. ಈ ದಂಪತಿಗಳಿಗೆ ನಾಲ್ಕು ಗಂಡು ಮಕ್ಕಳು, ನಾಲ್ವರು ಹೆಣ್ಣುಮಕ್ಕಳು. 1937ರಲ್ಲಿ ಸರ್ಕಾರಿ ನೌಕರಿ ಸೇರಿ ಮೈಸೂರು, ನಂಜನಗೂಡು, ಬೆಂಗಳೂರಿನಲ್ಲಿ ತಮ್ಮ ಸೇವಾವಧಿ ಮುಗಿಸಿ 1970ರಲ್ಲಿ ನೌಕರಿಯಿಂದ ನಿವೃತ್ತರಾದರು. ಜೀವನದ ಉದ್ದಕ್ಕೂ ಆರ್ಥಿಕ ಕ್ಲೇಶ, ಸಾಂಸಾರಿಕ ತಾಪತ್ರಯಗಳಲ್ಲಿ ಬದುಕನ್ನು ತೇಯುತ್ತಾ ಬಂದರೂ ಅದರ ಚೆಲುವನ್ನು ತೆರೆದು ತೋರುತ್ತಾ, ಜೀವನ ಮುಖಿಯಾದ ಕಾವ್ಯವನ್ನು ತಮ್ಮ ವೈಯಕ್ತಿಕ ಬದುಕಿನ ನೆಲೆಯಿಂದಲೇ ಹೆಕ್ಕುತ್ತಾ ಹೋದದ್ದು ಈ ಕವಿಯ ವೈಶಿಷ್ಟ್ಯ. | | ಇವರು ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ 26-1-1915ರಂದು ಜನಿಸಿದರು. ತಂದೆ ಹೆಸರು ಕಿಕ್ಕೇರಿ ಸುಬ್ಬರಾಯರು. ತಾಯಿಯವರು ಹೊಸ ಹೊಳಲು ನಾಗಮ್ಮನವರು. ಮೈಸೂರು, ಬೆಂಗಳೂರುಗಳಲ್ಲಿ ಅವರ ವಿದ್ಯಾಭ್ಯಾಸ ನಡೆದು, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಜೂನಿಯರ್ ಬಿ.ಎ ಮುಗಿಸುವಲ್ಲಿ ಅವರ ಓದು (ಅಪೂರ್ಣ) ಮುಕ್ತಾಯವಾಯಿತು. 1936ರಲ್ಲಿ ವೆಂಕಮ್ಮನವರೊಂದಿಗೆ ವಿವಾಹವಾಯಿತು. ಈ ದಂಪತಿಗಳಿಗೆ ನಾಲ್ಕು ಗಂಡು ಮಕ್ಕಳು, ನಾಲ್ವರು ಹೆಣ್ಣುಮಕ್ಕಳು. 1937ರಲ್ಲಿ ಸರ್ಕಾರಿ ನೌಕರಿ ಸೇರಿ ಮೈಸೂರು, ನಂಜನಗೂಡು, ಬೆಂಗಳೂರಿನಲ್ಲಿ ತಮ್ಮ ಸೇವಾವಧಿ ಮುಗಿಸಿ 1970ರಲ್ಲಿ ನೌಕರಿಯಿಂದ ನಿವೃತ್ತರಾದರು. ಜೀವನದ ಉದ್ದಕ್ಕೂ ಆರ್ಥಿಕ ಕ್ಲೇಶ, ಸಾಂಸಾರಿಕ ತಾಪತ್ರಯಗಳಲ್ಲಿ ಬದುಕನ್ನು ತೇಯುತ್ತಾ ಬಂದರೂ ಅದರ ಚೆಲುವನ್ನು ತೆರೆದು ತೋರುತ್ತಾ, ಜೀವನ ಮುಖಿಯಾದ ಕಾವ್ಯವನ್ನು ತಮ್ಮ ವೈಯಕ್ತಿಕ ಬದುಕಿನ ನೆಲೆಯಿಂದಲೇ ಹೆಕ್ಕುತ್ತಾ ಹೋದದ್ದು ಈ ಕವಿಯ ವೈಶಿಷ್ಟ್ಯ. |
೩೬ ನೇ ಸಾಲು: |
೪೦ ನೇ ಸಾಲು: |
| ಕೆ ಎಸ್ ನರಸಿಂಹಸ್ವಾಮಿರವರ [https://kn.wikipedia.org/wiki/%E0%B2%95%E0%B3%86.%E0%B2%8E%E0%B2%B8%E0%B3%8D.%E0%B2%A8%E0%B2%B0%E0%B2%B8%E0%B2%BF%E0%B2%82%E0%B2%B9%E0%B2%B8%E0%B3%8D%E0%B2%B5%E0%B2%BE%E0%B2%AE%E0%B2%BF ವಿಕಿಪೀಡಿಯಾದಲ್ಲಿನ ಮಾಹಿತಿ] | | ಕೆ ಎಸ್ ನರಸಿಂಹಸ್ವಾಮಿರವರ [https://kn.wikipedia.org/wiki/%E0%B2%95%E0%B3%86.%E0%B2%8E%E0%B2%B8%E0%B3%8D.%E0%B2%A8%E0%B2%B0%E0%B2%B8%E0%B2%BF%E0%B2%82%E0%B2%B9%E0%B2%B8%E0%B3%8D%E0%B2%B5%E0%B2%BE%E0%B2%AE%E0%B2%BF ವಿಕಿಪೀಡಿಯಾದಲ್ಲಿನ ಮಾಹಿತಿ] |
| | | |
− | ಕೆ ಎಸ್ ನರಸಿಂಹಸ್ವಾಮಿ [https://www.youtube.com/watch?v=U8yaifQsLEo ಜೀವನಾಧಾರಿತ ಸಾಕ್ಷ್ಯಚಿತ್ರ] | + | ಕೆ ಎಸ್ ನರಸಿಂಹಸ್ವಾಮಿ [https://www.youtube.com/watch?v=U8yaifQsLEo ಜೀವನಾಧಾರಿತ ಸಾಕ್ಷ್ಯಚಿತ್ರ] |
| | | |
| === ಪಾಠದ ಬೆಳವಣಿಗೆ === | | === ಪಾಠದ ಬೆಳವಣಿಗೆ === |
೫೦ ನೇ ಸಾಲು: |
೫೪ ನೇ ಸಾಲು: |
| | | |
| ==== ಚಟುವಟಿಕೆಗಳು ==== | | ==== ಚಟುವಟಿಕೆಗಳು ==== |
| + | [http://karnatakaeducation.org.in/KOER/index.php/%E0%B2%B5%E0%B2%B0%E0%B3%8D%E0%B2%97:%E0%B2%B8%E0%B2%A3%E0%B3%8D%E0%B2%A3_%E0%B2%B8%E0%B2%82%E0%B2%97%E0%B2%A4%E0%B2%BF ಸಮಗ್ರ ಚಟುವಟಿಕೆಗಳ ಪಟ್ಟಿ] |
| | | |
| ===== ಚಟುವಟಿಕೆ - ೧ ===== | | ===== ಚಟುವಟಿಕೆ - ೧ ===== |
೫೯ ನೇ ಸಾಲು: |
೬೪ ನೇ ಸಾಲು: |
| | | |
| ===== ಚಟುವಟಿಕೆ - ೨ ===== | | ===== ಚಟುವಟಿಕೆ - ೨ ===== |
− | ಗುಂಪಿನಲ್ಲಿ ಮಕ್ಕಳು , ಚಿತ್ರಾಧಾರಿತ ಕಥೆಯನ್ನು ರಚಿಸುವರು - | + | * ರಾತ್ರಿಯಲ್ಲಿ ವಸ್ತುಗಳನ್ನು ಪರಿಲ್ಪನಾನಕ್ಷಯಲ್ಲಿ ಬರೆಯಿರಿ |
| + | |
| + | * ಗುಂಪಿನಲ್ಲಿ ಮಕ್ಕಳು , ಚಿತ್ರಾಧಾರಿತ ಕಥೆಯನ್ನು ರಚಿಸುವರು - |
| | | |
| ==== ಶಬ್ದಕೋಶ / ಪದ ವಿಶೇಷತೆ ==== | | ==== ಶಬ್ದಕೋಶ / ಪದ ವಿಶೇಷತೆ ==== |
− |
| |
− | ==== ವ್ಯಾಕರಣಾಂಶ ====
| |
| {| class="wikitable" | | {| class="wikitable" |
| |ತಾಯಿಪ್ರೀತಿ | | |ತಾಯಿಪ್ರೀತಿ |
೭೭ ನೇ ಸಾಲು: |
೮೨ ನೇ ಸಾಲು: |
| |ಕಪ್ಪು ಆಗಸ | | |ಕಪ್ಪು ಆಗಸ |
| |} | | |} |
| + | |
| + | ==== ವ್ಯಾಕರಣಾಂಶ ==== |
| | | |
| ==== ಶಿಕ್ಷಕರಿಗೆ ಟಿಪ್ಪಣಿ / ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು ==== | | ==== ಶಿಕ್ಷಕರಿಗೆ ಟಿಪ್ಪಣಿ / ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು ==== |
| + | {| class="wikitable" |
| + | |1 |
| + | |ಪದ್ಯದ ಗಟ್ಟಿ ವಾಚನ |
| + | |ಪದ್ಯದ ಓದನ್ನು ಕೇಳುವರು |
| + | |ಆಲಿಸುವುದು |
| + | |- |
| + | | |
| + | | |
| + | | |
| + | | |
| + | |- |
| + | |2 |
| + | |ಚಿತ್ರಗಳನ್ನು ಹೊಂದಿಸಿ |
| + | | |
| + | |ಮಾತನಾಡುವುದು |
| + | |- |
| + | | |
| + | | |
| + | | |
| + | | |
| + | |- |
| + | | |
| + | | |
| + | | |
| + | | |
| + | |- |
| + | |3 |
| + | |ರಾತ್ರಿಯಲ್ಲಿ ವಸ್ತುಗಳನ್ನು ಪರಿಲ್ಪನಾನಕ್ಷಯಲ್ಲಿ ಬರೆಯಿರಿ |
| + | |ಮಳೆ ಚಳಿ ನಿದ್ರೆ ಬಗ್ಗೆ ವಿವರಣೆ |
| + | |ಮಾತನಾಡುವುದು |
| + | |- |
| + | | |
| + | | |
| + | | |
| + | | |
| + | |- |
| + | | |
| + | | |
| + | | |
| + | | |
| + | |- |
| + | |4 |
| + | |ವೀಡಿಯ ಪುಸ್ತಕವನ್ನು ನೋಡಿ |
| + | |ವೀಡಿಯೋ ವೀಕ್ಷಣೆ |
| + | |ಆಲಿಸುವುದು / ಓದು |
| + | |- |
| + | | |
| + | | |
| + | | |
| + | | |
| + | |- |
| + | |5 |
| + | |ಪರಿಕಲ್ಪನಾ ನಕ್ಷೆಯಲ್ಲಿ ಮಕ್ಕಳು ಸೇರಿಸುವ ಹೆಚ್ಚಿನ ವಿಷಯವನ್ನು ಸೇರಿಸಿ |
| + | | |
| + | |ಮಾತನಾಡುವುದು |
| + | |- |
| + | | |
| + | | |
| + | | |
| + | | |
| + | |- |
| + | |6 |
| + | |Picture stories - ಮನೆ ಮತ್ತು ಪರಿಸರ |
| + | |ಗುಂಪಿನಲ್ಲಿ ಮಕ್ಕಳು , ಚಿತ್ರಾಧಾರಿತ ಕಥೆಯನ್ನು ರಚಿಸುವರು - |
| + | |ಬರಹ/ಅಭಿವ್ಯಕ್ತಿ |
| + | |- |
| + | | |
| + | | |
| + | | |
| + | | |
| + | |- |
| + | |7 |
| + | |ಭಾಷಾ ಸಮೃದ್ಧಿ |
| + | |ಶಬ್ಧಕೋಶ - ಇಂಡಿಕ್ ಅನಾಗ್ರಾಮ್ ಬಳಸಿ |
| + | |ಕೇಳುವುದು / ಮಾತನಾಡುವುದು |
| + | |- |
| + | | |
| + | | |
| + | |ಪ್ರಾಸ ಪದ ವಿಶೇಷತೆ – h5p ಒತ್ತಕ್ಷರ ಸರಿಪಡಿಸಿ ಬರೆಯಿರಿ |
| + | | |
| + | |- |
| + | | |
| + | | |
| + | | |
| + | | |
| + | |- |
| + | |8 |
| + | |ಭಾಷಾ ಸಮೃದ್ಧಿ |
| + | |About the poet – images, wikipedia page bio, ಪ್ರೇಮಕವಿಯ ಪರಿಚಯ |
| + | | |
| + | |- |
| + | | |
| + | | |
| + | |ಇದೇ ಕವಿಯ ಪ್ರಕೃತಿಯ ಗೀತೆಗಳು |
| + | | |
| + | |- |
| + | | |
| + | | |
| + | | |
| + | | |
| + | |- |
| + | | |
| + | | |
| + | |This poem has been used by Lewis Carrol |
| + | | |
| + | |- |
| + | | |
| + | | |
| + | | |
| + | | |
| + | |- |
| + | |9 |
| + | |ಸಮನಾಂತರ ಪದ್ಯವನ್ನು ಓದಿ |
| + | |ತಿಳಿಮುಗಿಲ ತೊಟ್ಟಿಲಿ ಮಲಗಿರುವ ಹಾಡು |
| + | |ಕೇಳುವುದು /ಮಾತನಾಡುವುದು/ ಓದುವುದು |
| + | |} |
| | | |
| ==== ೧ನೇ ಅವಧಿ ಮೌಲ್ಯಮಾಪನ ==== | | ==== ೧ನೇ ಅವಧಿ ಮೌಲ್ಯಮಾಪನ ==== |
| | | |
| ==== ಹೆಚ್ಚುವರಿ ಸಂಪನ್ಮೂಲ ==== | | ==== ಹೆಚ್ಚುವರಿ ಸಂಪನ್ಮೂಲ ==== |
| + | {{Youtube|J_meMc_coUs}} |
| | | |
| == ಘಟಕ ೨ - ದೀಪ ಸಣ್ಣಗಿದೆ == | | == ಘಟಕ ೨ - ದೀಪ ಸಣ್ಣಗಿದೆ == |
೧೬೬ ನೇ ಸಾಲು: |
೨೯೦ ನೇ ಸಾಲು: |
| | | |
| '''ಸೂಚನೆ:''' | | '''ಸೂಚನೆ:''' |
− | [[ವರ್ಗ:ಪದ್ಯ]] | + | [[ವರ್ಗ:ಸಣ್ಣ ಸಂಗತಿ]] |
− | [[ವರ್ಗ:೮ನೇ ತರಗತಿ]]
| |