ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೮೮೩ bytes added
, ೯ ವರ್ಷಗಳ ಹಿಂದೆ
೧೫೧ ನೇ ಸಾಲು: |
೧೫೧ ನೇ ಸಾಲು: |
| # ವ್ಯವಸಾಯ ಮಾಡುವುದರಿಂದಲೂ ನಮ್ಮ ಭವಿಷ್ಯವನ್ನು ರೂಪಿಸಬಹುದು ಎಂದು ವಿವರಿಸಬೇಕು. | | # ವ್ಯವಸಾಯ ಮಾಡುವುದರಿಂದಲೂ ನಮ್ಮ ಭವಿಷ್ಯವನ್ನು ರೂಪಿಸಬಹುದು ಎಂದು ವಿವರಿಸಬೇಕು. |
| # ದಿನ ಪತ್ರಿಕೆಯಲ್ಲಿ ಬರುವ ಅನೇಕ ಸಾವಯವ ಕೃಷಿಕರ ಬಗ್ಗೆ , ಕೃಷಿಯಲ್ಲಿ ಭಾರೀ ಸಾಧನೆ ಮಾಡಿದವರ ಲೇಖನಗಳು, ನೀರಿಲ್ಲದ ಪ್ರದೇಶದಲ್ಲಿಯೂ ಕೃಷಿ ಸಾಧನೆ ಮಾಡಿದವರ ವಿವರಗಳನ್ನು ತರಗತಿಯಲ್ಲಿ ಪ್ರದರ್ಶಿಸುದರಿಂದ ವಿದ್ಯಾರ್ಥಿಗಳಿಗೆ ಕೃಷಿಯಲ್ಲಿ ಆಸಕ್ತಿ ಬರಬಹುದು. | | # ದಿನ ಪತ್ರಿಕೆಯಲ್ಲಿ ಬರುವ ಅನೇಕ ಸಾವಯವ ಕೃಷಿಕರ ಬಗ್ಗೆ , ಕೃಷಿಯಲ್ಲಿ ಭಾರೀ ಸಾಧನೆ ಮಾಡಿದವರ ಲೇಖನಗಳು, ನೀರಿಲ್ಲದ ಪ್ರದೇಶದಲ್ಲಿಯೂ ಕೃಷಿ ಸಾಧನೆ ಮಾಡಿದವರ ವಿವರಗಳನ್ನು ತರಗತಿಯಲ್ಲಿ ಪ್ರದರ್ಶಿಸುದರಿಂದ ವಿದ್ಯಾರ್ಥಿಗಳಿಗೆ ಕೃಷಿಯಲ್ಲಿ ಆಸಕ್ತಿ ಬರಬಹುದು. |
− | # ಅತೀ ಕಡಿಮೆ ಭೂಮಿಯನ್ನು ಹೊಂದಿರುವ ಜನರು ಕೂಡ ಪುಷ್ಪ ಕೃಷಿ ಮಾಡುವುದರ ಮೂಲಕ ಸಂಪಾದನೆಯನ್ನು ಮಾಡಬಹುದು ಎಂದು ತಿಳಿಸಬೇಕು. | + | # ಅತೀ ಕಡಿಮೆ ಭೂಮಿಯನ್ನು ಹೊಂದಿರುವ ಜನರು ಕೂಡ ಪುಷ್ಪ ಕೃಷಿ,ಜೇನು ಕೃಷಿ,ಕೋಳಿ ಸಾಕಾಣೆ,ಇಂತಹ ವ್ಯವಸಾಯ ಮಾಡುವುದರ ಮೂಲಕ ಸಂಪಾದನೆಯನ್ನು ಮಾಡಬಹುದು ಎಂದು ತಿಳಿಸಬೇಕು. |
| # ರೈತರಾಗುವುದು ಒಂದು ಅವಮಾನ ಎಂದು ಇಂದು ವಿದ್ಯಾವಂತ ಯುವ ಜನರು ತಿಳಿದುಕೊಂಡಿರುವರು. ಅಂತಹ ಕೆಟ್ಟ ಕಲ್ಪನೆಯನ್ನು ವಿದ್ಯಾರ್ಥಿಗಳಿಂದ ದೂರ ಮಾಡಬೇಕು. | | # ರೈತರಾಗುವುದು ಒಂದು ಅವಮಾನ ಎಂದು ಇಂದು ವಿದ್ಯಾವಂತ ಯುವ ಜನರು ತಿಳಿದುಕೊಂಡಿರುವರು. ಅಂತಹ ಕೆಟ್ಟ ಕಲ್ಪನೆಯನ್ನು ವಿದ್ಯಾರ್ಥಿಗಳಿಂದ ದೂರ ಮಾಡಬೇಕು. |
− | # ಪಾಳು ಬಿದ್ದರುವ ಭೂಮಿಯ ವ್ಯವಸಾಯವು ಮಾಡಬೇಕಾದ ಅವಶ್ಯಕತೆಯನ್ನು ಅವರಿಗೆ ಹೇಳಬೇಕು. ದೇಶದ ಅಭಿವೃದ್ದಿಗೆ ಅದು ಪೂರಕ ಎಂದು ಅವರಿಗೆ ತಿಳಿಸಬೇಕು. | + | # ಪಾಳು ಬಿದ್ದರುವ ಭೂಮಿಯ ವ್ಯವಸಾಯವು ಮಾಡಬೇಕಾದ ಅವಶ್ಯಕತೆಯನ್ನು ಅವರಿಗೆ ಹೇಳಬೇಕು. ದೇಶದ ಅಭಿವೃದ್ದಿಗೆ ಅದು ಪೂರಕ ಎಂದು ಅವರಿಗೆ ತಿಳಿಸಬೇಕು. |
| + | # ಕೆಲವು ನಿಷೇದಿತ ಬೆಳೆಗಳ ವಿವರವನ್ನು ಹೇಳುವುದರ ಮೂಲಕ ಮುಂದಕ್ಕೆ ಹಣದ ಆಸೆಗಾಗಿ ಅಂತಹ ಬೆಳೆ ಮಾಡದಿರುಂತೆ ತಿಳಿಸಬೇಕು. |
| + | # ದೇಶದಲ್ಲಿ ಹಸಿವೆಯಿಂದ ಸಾಯುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ಆಹಾರ ಬೆಳೆಗಳನ್ನು ಬೆಳೆಯುದರ ಮಹತ್ವ ತಿಳಿಸ ಬೇಕು. |
| + | # ಕೃಷಿ ಭೂಮಿಯನ್ನು ಬೇರೆ ಯಾವುದೇ ಚಟುವಟಿಕೆಗಳಿಗೆ ಉಪಯೋಗಿಸುಕೊಳ್ಳುವುದರ ಅಪಾಯವನ್ನು ಅವರಿ ತಿಳಿಸಬೇಕು. |
| ==ಪರಿಕಲ್ಪನೆ #1== | | ==ಪರಿಕಲ್ಪನೆ #1== |
| ===ಕಲಿಕೆಯ ಉದ್ದೇಶಗಳು=== | | ===ಕಲಿಕೆಯ ಉದ್ದೇಶಗಳು=== |