ಬದಲಾವಣೆಗಳು

Jump to navigation Jump to search
೨೪೭ ನೇ ಸಾಲು: ೨೪೭ ನೇ ಸಾಲು:  
* ಸಕ್ಕರೆ ಕೈಗಾರಿಕೆಗೆ ಭೇಟಿ. ವಿವಿಧ ಹಂತದ ಸಕ್ಕರೆ ತಯಾರಿಕೆ ವೀಕ್ಷಣೆ.  
 
* ಸಕ್ಕರೆ ಕೈಗಾರಿಕೆಗೆ ಭೇಟಿ. ವಿವಿಧ ಹಂತದ ಸಕ್ಕರೆ ತಯಾರಿಕೆ ವೀಕ್ಷಣೆ.  
 
===10) ಮನನ ಮಾಡಿಕೊಳ್ಳಬೇಕಾದ ಅಂಶಗಳು ===
 
===10) ಮನನ ಮಾಡಿಕೊಳ್ಳಬೇಕಾದ ಅಂಶಗಳು ===
 +
* ನೈಸರ್ಗಿಕ ಸಂಪನ್ಮೂಲಗಳ ಬಳಕೆಗೆ ಮಾನವ ಶ್ರಮ ಅಗತ್ಯ.
 +
ಉದಾ: ಗಣಿಗಾರಿಕೆ, ತೈಲ ಬಾವಿಗಳು, ಅರಣ್ಯ ಸಂರಕ್ಷಣೆ.
 +
* ಸಂತೋಷ ಮತ್ತು ಅನುಕಂಪಕ್ಕಾಗಿ ಮಾಡುವ ಕೆಲಸ ಶ್ರಮವಲ್ಲ.
 +
* ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಬೇಕು.
 +
* ಜೀತ ಪದ್ಧತಿ ನಿರ್ಮೂಲನೆ.
 +
* ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ
 +
* ಶ್ರಮದಲ್ಲಿ ಕೌಶಲ್ಯವಿರಲಿ
 +
* ಶ್ರಮ ಕೌಶಲ್ಯದಿಂದಿರಬೇಕಾದರೆ ತರಬೇತಿ ಅನಿವಾರ್ಯ
 +
* ಶ್ರಮದಲ್ಲಿ ಹಿಕ, ಮಾನಸಿಕ ಎಂಬ ಎರಡು ವಿಧಗಳಿವೆ.
 +
* ಬೌದ್ಧಿಕ ಶ್ರಮ ಇತ್ತೀಚೆಗೆ ಹೆಚ್ಚು ಪ್ರಾಧಾನ್ಯತೆ ಗಳಿಸಿದೆ.
 +
* ಸಮಾನತೆ
 +
* ನಿರುದ್ಯೋಗ ದೇಶಕ್ಕೆ ಮಾರಕ
 +
* ಆಳಾಗಿ ದುಡಿ ಅರಸನಾಗಿ ಬಾಳು
 +
* ದುಡಿಮೆಯೇ ದೇವರು
 +
* ವ್ಯಕ್ತಿ ಶ್ರಮಪಟ್ಟರೆ ಕ್ರಿಯಾಶೀಲವಾಗಿರುತ್ತಾನೆ.
 +
* ಸೋಮಾರಿತನ ಬದುಕಿಗೆ ಮಾರಕ
 +
* ಉತ್ತಮ ಶ್ರಮ ಉತ್ತಮ ಆದಾಯ ತಂದುಕೊಡುತ್ತದೆ.
೫೭

edits

ಸಂಚರಣೆ ಪಟ್ಟಿ