ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧೪೪ ನೇ ಸಾಲು: ೧೪೪ ನೇ ಸಾಲು:  
=ಬೋಧನೆಯ ರೂಪರೇಶಗಳು =
 
=ಬೋಧನೆಯ ರೂಪರೇಶಗಳು =
   −
ಎನ್ ಸಿ ಎಫ್ ನ ಆಶಯದಂತೆ ಬೋಧನೆಯು ರಚನಾವಾದದಂತೆ ಇರಬೇಕಾದುದು ಎಲ್ಲರಿಗೂ ತಿಳಿದಿರುವ ವಿಚಾರ  
+
ಎನ್ ಸಿ ಎಫ್ ನ ಆಶಯದಂತೆ ಬೋಧನೆಯು ರಚನಾವಾದದ ಪರಿಕಲ್ಪನೆಯಂತೆ ಇರಬೇಕಾದುದು ಎಲ್ಲರಿಗೂ ತಿಳಿದಿರುವ ವಿಚಾರ. ಶಿಕ್ಷಕರಾದ ನಾವು ಈ ಅದ್ಯಾಯವನ್ನು ಅನುಕೂಲಿಸುವ ಸಂದರ್ಭದಲ್ಲಿ ಗಮನಿಸ ಬೇಕಾದ ವಿಷಯ ಎಂದರೆ ಕೇವಲ ಪಠ್ಯಕ್ಕೆ ಒತ್ತು ಕೊಡದೆ ವಿದ್ಯಾರ್ಥಿಗಳ ಸ್ಥಳೀಯ ಪ್ರದೇಶದ ಜ್ಞಾನವನ್ನು ಪಡೆದುಕೊಂಡು ವಿದ್ಯಾರ್ಥಿಗಳ ಊರಿನಲ್ಲಿ ಯಾವರೀತಿಯ ಭೂಬಳಕೆ ಇದೆ.ಯಾಕೆ ಕೆಲವು ಭೂಭಾಗಗಳು ಕೃಷಿಗೆ ಬಳಸಲ್ಪಡುವುದಿಲ್ಲ,ಎಂದು ಅವರಿಂದಲೇ ಉತ್ತರಗಳನ್ನು ಪಡೆದುಕೊಂಡು ಪಾಠದ ಬೆಳವಣಿಗೆ ಮಾಡಬಹುದು.ಚಟುವಟಿಕೆಯನ್ನು ಮಾಡುವ ಸಂದರ್ಭದಲ್ಲಿ ತರಗತಿ ಕೋಣೆಯಲ್ಲಿ ಚಿತ್ರಗಳನ್ನು ತೋರಿಸಿ ಪಾಠವನ್ನು ಅನುಕೂಲಿಸುವುದರ ಬದಲು ಹತ್ತಿರದ ಹೊಲಗಳಿಗೆ ಹೋಗುವುದರ ಮೂಲಕ ವ್ಯವಸಾಯದ ಪರಿಕಲ್ಪನೆ ಮೂಡಿಸುವುದು ಹೆಚ್ಚು ಅನುಕೂಲ. 
 
==ಪರಿಕಲ್ಪನೆ #1==
 
==ಪರಿಕಲ್ಪನೆ #1==
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
೫೦೭

edits