"ಪ್ರವೇಶದ್ವಾರ:ಕನ್ನಡ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧೧ ನೇ ಸಾಲು: ೧೧ ನೇ ಸಾಲು:
 
|
 
|
 
<!--        Cell 2        -->
 
<!--        Cell 2        -->
| style="text-align:center; width:25%; font-size:100%;margin-left:auto;margin-right:auto;border:1px solid #ddd;" |
+
|style="width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|
 
[[ಕನ್ನಡ: ತತ್ವಶಾಸ್ತ್ರ |'''ಕನ್ನಡದ ತತ್ವಶಾಸ್ತ್ರ''']]<br>
 
[[ಕನ್ನಡ: ತತ್ವಶಾಸ್ತ್ರ |'''ಕನ್ನಡದ ತತ್ವಶಾಸ್ತ್ರ''']]<br>
 
|
 
|
 
<!--        Cell 3        -->
 
<!--        Cell 3        -->
| style="text-align:center; width:25%; font-size:100%;margin-left:auto;margin-right:auto;border:1px solid #ddd;" |
+
|style="width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|
 
[[ಕನ್ನಡ: ಶಿಕ್ಷಣಶಾಸ್ತ್ರ |ಕನ್ನಡದ ಅಧ್ಯಾಪನ]]
 
[[ಕನ್ನಡ: ಶಿಕ್ಷಣಶಾಸ್ತ್ರ |ಕನ್ನಡದ ಅಧ್ಯಾಪನ]]
 
|
 
|
 
<!--        Cell 4        -->
 
<!--        Cell 4        -->
| style="text-align:center; width:25%; font-size:100%;margin-left:auto;margin-right:auto;border:1px solid #ddd;" |
+
|style="width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|
 
[[ಕನ್ನಡ: ಪಠ್ಯ ಪುಸ್ತಕಗಳು|ಪಠ್ಯ ಪುಸ್ತಕಗಳು]]<br>
 
[[ಕನ್ನಡ: ಪಠ್ಯ ಪುಸ್ತಕಗಳು|ಪಠ್ಯ ಪುಸ್ತಕಗಳು]]<br>
 
|
 
|
 
<!--        Cell 5    -->
 
<!--        Cell 5    -->
| style="text-align:center; width:25%; font-size:100%;margin-left:auto;margin-right:auto;border:1px solid #ddd;" |
+
|style="width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|
 
[[ಕನ್ನಡ: ಪ್ರಶ್ನೆ ಪತ್ರಿಕೆಗಳು|ಪ್ರಶ್ನೆ ಪತ್ರಿಕೆಗಳು]]<br>
 
[[ಕನ್ನಡ: ಪ್ರಶ್ನೆ ಪತ್ರಿಕೆಗಳು|ಪ್ರಶ್ನೆ ಪತ್ರಿಕೆಗಳು]]<br>
 
|
 
|
<!--        Cell 7     -->
+
<!--        Cell 6     -->
| style="text-align:center; width:25%; font-size:100%;margin-left:auto;margin-right:auto;border:1px solid #ddd;" |
+
|style="width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|
 
[[ಕನ್ನಡ: ವಿಷಯಗಳು|ವಿಷಯಗಳು]]<br>
 
[[ಕನ್ನಡ: ವಿಷಯಗಳು|ವಿಷಯಗಳು]]<br>
 
|
 
|
 
<!--        Cell 8      -->
 
<!--        Cell 8      -->
| style="text-align:center; width:25%; font-size:100%;margin-left:auto;margin-right:auto;border:1px solid #ddd;" |
+
|style="width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|
 
[[ಕನ್ನಡ: ವಿದ್ಯಾರ್ಥಿಗಳಿಗೆ  ಮಾಹಿತಿ|ವಿದ್ಯಾರ್ಥಿಗಳಿಗೆ  ಮಾಹಿತಿ]]<br>
 
[[ಕನ್ನಡ: ವಿದ್ಯಾರ್ಥಿಗಳಿಗೆ  ಮಾಹಿತಿ|ವಿದ್ಯಾರ್ಥಿಗಳಿಗೆ  ಮಾಹಿತಿ]]<br>
 
|}
 
|}

೦೮:೨೨, ೪ ಏಪ್ರಿಲ್ ೨೦೧೪ ನಂತೆ ಪರಿಷ್ಕರಣೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಕ್ಕೆ ಕೊಡುಗೆ ನೀಡಲು, ಇಲ್ಲಿ ಕ್ಲಿಕ್ಕಿಸಿ


ಕನ್ನಡದ ಇತಿಹಾಸ

ಕನ್ನಡದ ತತ್ವಶಾಸ್ತ್ರ

ಕನ್ನಡದ ಅಧ್ಯಾಪನ

ಪಠ್ಯ ಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು

ವಿಷಯಗಳು

ವಿದ್ಯಾರ್ಥಿಗಳಿಗೆ ಮಾಹಿತಿ



ಕನ್ನಡ

ದ್ರಾವಿಡ ಭಾಷೆಗಳಲ್ಲಿ ಬಹಳ ಪುರಾತನವಾದ ಭಾಷೆಗಳಲ್ಲಿ ಒಂದಾದ ಕನ್ನಡ ಭಾಷೆ/ನುಡಿಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ ಜನರು ಆಡುಭಾಷೆಯಾಗಿ ಬಳಸುತ್ತಿದ್ದಾರೆ. ಇದು ಭಾರತದ ೨೨ ಅಧಿಕೃತ ಭಾಷೆಗಳಲ್ಲಿ ಪ್ರಮುಖವಾದುದು ಹಾಗೂ ಕರ್ನಾಟಕ ರಾಜ್ಯದ ಅಧಿಕೃತ/ಆಡಳಿತ ಭಾಷೆ. ದಕ್ಷಿಣ ಭಾರತದ ಭಾಷೆಗಳ ಮೂಲವೆಂದು ಗುರುತುಸಲ್ಪಟ್ಟಿರುವ ಮೂಲದ್ರಾವಿಡದಿಂದ ಕನ್ನಡವು ಯಾವಾಗ ಆಡುಭಾಷೆಯಾಗಿ ಪರಿವರ್ತಿತವಾಯಿತೆಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ತಮಿಳು ಭಾಷೆಯು ದ್ರಾವಿಡ ಭಾಷೆಯಿಂದ ಬೇರ್ಪಟ್ಟ ಸಮಯದಲ್ಲಿಯೇ ಕನ್ನಡವು ಕೂಡ ಆಡುಭಾಷೆಯಾಗಿ ಬೇರ್ಪಟ್ಟಿರಬಹುದೆಂದು ಹೇಳಲಾಗುತ್ತದೆ. ಈ ಭಾಷೆಯ ಲಿಪಿಯು ಸುಮಾರು ೧೫೦೦-೧೬೦೦ ವರ್ಷಗಳಿಗಿಂತಲೂ ಹಿಂದಿನದು. ಐದನೆಯ ಶತಮಾನದ ಹಲ್ಮಿಡಿ ಶಾಸನದ ಸಮಯಕ್ಕಾಗಲೇ ಕನ್ನಡವು ಸಾಕಷ್ಟು ಅಭಿವೃದ್ಧಿ ಹೊಂದಿತ್ತು. ಲಿಪಿಯ ಉಗಮದ ಇತಿಹಾಸವನ್ನು ಗಮನಿಸಿದರೆ, ತಮಿಳಿಗಿಂತಲೂ ಕನ್ನಡದ ಲಿಪಿಯೇ ಮೊಟ್ಟ ವೊದಲಿಗೆ ಹೆಚ್ಚು ಪ್ರವರ್ಧಮಾನಕ್ಕೆ ಬಂದಂತೆ ಕಾಣಿಸುತ್ತದೆ.

ಕುತುಹಲಕಾರಿ ಸುದ್ದಿ

ಕನ್ನಡದ ಪ್ರಸಿದ್ಧ ಕವಿಗಳು ಮತ್ತು ಕಲಾವಿದರ ಜನ್ಮ ದಿನಾಂಕದ ಮಾಹಿತಿ
ಮಿರ್ಜಿ ಅಣ್ಣರಾಯರು ಕಂಡಂತೆ ಭಾಷಾ ಶಿಕ್ಷಣ


ಕನ್ನಡದ ಬಗ್ಗೆ ನಾವೆಲ್ಲ ತಿಳಿಯಬೇಕಿರುವ ವಿಶೇಷತೆಗಳು

  • ಕನ್ನಡವು ಪ್ರಪಂಚದಲ್ಲಿಯೇ ಅತ್ಯಂತ ಪ್ರಾಚೀನ ಭಾಷೆಗಳಲ್ಲೊಂದಾಗಿದ್ದು ಸುಮಾರು ೨೦೦೦ ಸಾವಿರ ವರ್ಷಗಳಷ್ಟು ಹಳೆಯ ಭಾಷೆಯಾಗಿದೆ.
  • ಕನ್ನಡ ಎರಡು ಸಾವಿರ ಹಳೆಯದಷ್ಟೇ ಅಲ್ಲ, ನಾವು ಮಾತನಾಡುವುದನ್ನು ಬರೆಯಬಹುದು, ಬರೆದುದ್ದನ್ನ ಓದಬಹುದಾದ ಭಾಷೆ. ಈ ವಿಶಿಷ್ಟತೆ ಹಲವಾರು ಭಾಷೆಗಳಲ್ಲಿ ಅವಕಾಶವಿಲ್ಲ.
  • ಕನ್ನಡ ಪ್ರತಿಶತ ೯೯.೯೯ ರಷ್ಟು ವೈಜ್ಞಾನಿಕ ಹಾಗು ತರ್ಕಬದ್ಧವಾದ ಭಾಷೆ.
  • ಕನ್ನಡಕ್ಕೆ ಇದುವರೆಗೂ ಸಂದಿರುವುದು ೮ ಜ್ಞಾನಪೀಠ ಪ್ರಶಸ್ತಿಗಳು. (ಬೇರೆಯವುಗಳಿಗೆ ಹೋಲಿಸಿದರೆ ಹಿಂದಿ - ೬, ತೆಲಗು - ೨, ಮಲಯಾಳಂ - ೩, ತಮಿಳು - ೨)
  • ಈವರೆಗೆ ಎಂಟು ಕನ್ನಡ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿ ಯಿಂದ ಪುರಸ್ಕೃತಗೊಂಡು, ಕನ್ನಡವನ್ನು ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.
ಹೆಸರು ವರ್ಷ ಕೃತಿ
ಕುವೆಂಪು ೧೯೬೭ ಶ್ರೀರಾಮಾಯಣ ದರ್ಶನಂ
ದ.ರಾ.ಬೇಂದ್ರೆ ೧೯೭೩ ನಾಕುತಂತಿ
ಶಿವರಾಮ ಕಾರಂತ ೧೯೭೭ ಮೂಕಜ್ಜಿಯ ಕನಸುಗಳು
ಮಾಸ್ತಿ ವೆಂಕಟೇಶ ಅಯ್ಯಂಗಾರ್ ೧೯೮೩ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ ಚಿಕವೀರರಾಜೇಂದ್ರ
ವಿ.ಕೃ.ಗೋಕಾಕ ೧೯೯೦ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ ಭಾರತ ಸಿಂಧುರಶ್ಮಿ
ಯು.ಆರ್.ಅನಂತಮೂರ್ತಿ ೧೯೯೪ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ ಸಂಸ್ಕಾರ
ಗಿರೀಶ್ ಕಾರ್ನಾಡ್ ೧೯೯೮ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ ಗಿರೀಶ್ ಕಾರ್ನಾಡರ ಸಮಗ್ರ ನಾಟಕಗಳ ಸಮೀಕ್ಷೆ.
ಚಂದ್ರಶೇಖರ ಕಂಬಾರ ೨೦೧೦ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ
  • ಶ್ರೀಯುತ'ವಿನೋಭಾ ಭಾವೆ' ಅವರು 'ಕನ್ನಡ ಭಾಷೆ'ಯನ್ನು 'ವಿಶ್ವ ಲಿಪಿಗಳ ರಾಣಿ' ಎಂದು ಕೊಂಡಾಡಿದ್ದಾರೆ.
  • ಕ್ರಿಸ್ತಶಕ ಸುಮಾರು ೪೫೦ರಲ್ಲಿ ರಚಿತವಾದ ಕನ್ನಡ ಮೊಟ್ಟ ಮೊದಲ ಶಾಸನ ಹನ್ಮಿಡಿ ಶಾಸನ (ಹಲ್ಮಿಡಿ ಶಾಸನವೆಂದು ಪ್ರಸಿದ್ದಿ)
  • ಕನ್ನಡದ ಬಗೆಗಿನ ಪ್ರಾಚೀನ ಬರಹ ದಾಖಲೆ ಎಂದರೆ ಅಶೋಕನ ಬ್ರಹ್ಮಗಿರಿ ಶಾಸನದ 'ಇಸಿಲ' ಎಂಬ ಪದ (ಕ್ರಿಸ್ತಪೂರ್ವ.ಸು. ೨೩೦)
  • ವಿದೇಶಿಗನೊಬ್ಬನಿಂದ ಶಬ್ದಕೋಶದ ರಚನೆಯಾಗಿರುವುದು ಕನ್ನಡದಲ್ಲಿ ಮಾತ್ರ. (ಕಿಟಲ್'ನ ಶಬ್ದಕೋಶ)
  • ರಗಳೆ ಸಾಹಿತ್ಯ ಎಂಬುದು ಕನ್ನಡಲ್ಲಿ ಮಾತ್ರ ಕಾಣಬಹುದಾದ ವಿಶಿಷ್ಟ ಹಾಗು ಅಪರೂಪವಾದ ಸಾಹಿತ್ಯ ಪ್ರಕಾರವಾಗಿದೆ.
  • ಕುವೆಂಪುರವರು ಪಡೆದಿರುವಷ್ಟು ಗೌರವ,ಸಾಹಿತ್ಯ ಪ್ರಶಸ್ತಿಗಳನ್ನು ಬೇರೆ ಯಾವ ಭಾರತೀಯ ಸಾಹಿತಿಯೂ ಪಡೆದಿಲ್ಲ.
  • ಷಟ್ಪದಿ ಎಂಬ ಛಂದಸ್ಸಿನ ಪ್ರಕಾರವನ್ನು ಬೇರಾವ ಭಾಷೆಯಲ್ಲಿಯೂ ನೀವು ಕಾಣಲಾರಿರಿ.

ಕರ್ನಾಟಕದ ಪ್ರಸಿದ್ದ ವಿಶ್ವವಿದ್ಯಾನಿಲಯಗಳ ಪಟ್ಟಿ

ಪ್ರಸಿದ್ಧ ಕನ್ನಡಕಾರರು

ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ(ಕುವೆ೦ಪು) ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ ಚಂದ್ರಶೇಖರ ಕಂಬಾರ ರಾಘವಾಂಕ ಗೋವಿಂದ ಪೈ
ಜನ್ನ ಪಂಪ ಪುಲಿಗೆರೆ ಸೋಮನಾಥ ಮಧುರ ಚೆನ್ನ ಮಹಾದೇವಿ ವರ್ಮಾ
ರನ್ನ ರಾಘವಾಂಕ ಲಕ್ಷ್ಮೀಶ ಶಿವರಾಮ ಕಾರ೦ತ ಹರಿಹರ (ಕವಿ)
ಲಕ್ಷ್ಮೀಶ ಡಿ.ಜೆ.ಮಂಜುನಾಥ್ ಗೊರೂರು ರಾಮಸ್ವಾಮಿ ಐಯ್ಯಂಗಾರ ಕುಮಾರವ್ಯಾಸ ಚಂದ್ರಶೇಖರ ಪಾಟೀಲ
ಪುರ೦ದರದಾಸ ನಯಸೇನ ಶಾ೦ತಕವಿ ಕನಕದಾಸ ಭೀಮಕವಿ
ಡಿ.ವಿ.ಜಿ ಶಿಶುನಾಳ ಶರೀಫ ಆರ್.ಸಿ ಹಿರೇಮಠ ಕೆ.ಎಸ್.ನಿಸಾರ್ ಅಹಮದ್ ದ.ರಾ.ಬೇಂದ್ರೆ
ಪು.ತಿ.ನರಸಿಂಹಾಚಾರ್ ಬಸವಣ್ಣ ಅಕ್ಕಮಹಾದೇವಿ ಅಲ್ಲಮಪ್ರಭು ಕೆ.ಎಸ್. ನರಸಿಂಹಸ್ವಾಮಿ
ವಿನಾಯಕ ಕೃಷ್ಣ ಗೋಕಾಕ(ವಿ.ಕೃ ಗೋಕಾಕ್) ಬಿ. ಎಂ. ಶ್ರೀಕಂಠಯ್ಯ ಜೇಡರ ದಾಸಿಮಯ್ಯ ವಾದಿರಾಜರು ವಾಗ್ಮಿ ಸತೀಶ್

ಪುಸ್ತಕಗಳು

  • ಸುಮಾರು 5000 ಕ್ಕಿಂತ ಹೆಚ್ಚು ಮುಕ್ತ ಕನ್ನಡ ಪುಸ್ತಕಗಳನ್ನು ವೀಕ್ಷಿಸಲು ಮತ್ತು ಡೌನ್‌ಲೋಡ್ ಮಾಡಲು ಇಲ್ಲಿ ಒತ್ತಿರಿ

ಕನ್ನಡದ ಪ್ರಸಿದ್ಧ ಪುಸ್ತಕ ಪ್ರಕಾಶನಗಳು


ಘಟನೆಗಳು

ಕನ್ನಡ ಸಾಹಿತ್ಯ ಸಮ್ಮೇಳನಗಳ ವರ್ಷ, ಸ್ಥಳ ಮತ್ತು ಅಧ್ಯಕ್ಷರುಗಳ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಒತ್ತಿರಿ

ವರ್ಗಗಳು

ವಿಷಯಗಳು

ಸಂಪನ್ಮೂಲ ಹೊಂದಿರುವ ವಿಷಯಗಳು

  1. ೮ನೇ ತರಗತಿ
    1. ಅಜ್ಜಯ್ಯನ ಅಭ್ಯಂಜನ
  2. ೯ನೇ ತರಗತಿ
    1. ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಕೃಷ್ಣ
  3. ೧೦ನೇ ತರಗತಿ

ಮೊದಲ ಪಾಠ ಜಾನಪದ ಲೋಕ ಅಕ್ಷರಗಳ ಉಚ್ಚಾರಕ್ಕೆ ಸಂಬಂಧಿಸಿದ ಕೆಲವು ಪ್ರಯೋಗಗಳು.
Ramachandra Bhat Agnihotri-Resource for learning letters.jpg

  1. ೧೦ನೇ ತರಗತಿ ಪ್ರಥಮ ಭಾಷೆ ಕನ್ನಡ ವಾರ್ಷಿಕ ಕಾರ್ಯಸೂಚಿ(ಪಾಠಯೋಜನೆ)ಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ಸೇತುಬಂಧ ಕಾರ್ಯಕ್ರಮದ ಸಾಮಾಗ್ರಿಗಳು

  1. ಸೇತುಬಂಧಕ್ಕೆ ಕಾರ್ಯಕ್ರಮಕ್ಕೆ ಸಂಭದಿಸಿದ ಕಲಿಕಾ ಸಾಮಗ್ರಿಗಳು

ಕನ್ನಡದ ಉಪಯುಕ್ತ ವೆಬ್‌ ತಾಣಗಳು

ವೇದಿಕೆಯಿಂದ

ಸದಾನಂದ ಬೈಂದೂರು ರವರು ಹಂಚಿಕೊಂಡಿರುವ ಇ-ಮಿಂಚು ಶಾಲಾ ಪತ್ರಿಕೆಗಳು

ಮಹಾಬಲೇಶ್ವರ ಭಾಗ್ವತ್ ರವರು ಹಂಚಿಕೊಂಡಿರುವ ಶಾಲಾ ಪತ್ರಿಕೆ

ಪ್ಲಹ್ಲಾದ್ ವಾಸುದೇವ ಪತ್ತಾರ್ ರವರ ಕವನಗಳು

ದೊಡ್ಡ ಮಲ್ಲಪ್ಪ ರವರ ಕವನಗಳು

ಮೋಜು ತಾಣ

ಕೇಂದ್ರ ಬಿಂದು