ಮೊದಲ ದಿನದ ತರಬೇತಿಯಲ್ಲಿ ಶ್ರೀ ರಂಗದಾಮಪ್ಪ ಎಸ್.ಐ.ಡಿ.ಪಿ ರವರು ಈ ತರಬೇತಿಯ ಉದ್ದೇಶ, ಉಪಯೋಗಗಳು ಹಾಗೂ ಆಶಯ ವನ್ನು ಕುರಿತು ವಿಚಾರ ಮಾಡಿದರು. ಸಂಪನ್ನೂಲ ವ್ಯೆಕ್ತಿಗಳಿಗಿಂತ ಹಾಗೂ ಶಿಕ್ಷಕರಿಗಿಂತ ನಮ್ಮ ವಿಧ್ಯಾರ್ಥಿಗಳೆ ಕಲಿಕೆ ಹಾಗೂ ಬಳಕೆಯಲ್ಲಿ ಮುಂದಿರುತ್ತಾರೆಂದು ಮಾರ್ಮಿಕ ನುಡಿಯನ್ನು ನುಡಿದರು. ನಂತರ ನಮಗೆ ಐಟಿ ಫಾರ್ ಚೇಂಜ್ ಸಂಪನ್ನೂಲ ವ್ಯೆಕ್ತಿಗಳಾದ ಶ್ರೀ ವೆಂಕಟೇಶ್ ಹಾಗೂ ರಾಕೇಶ್ ಮುಂತ್ತಾದವರನ್ನು ಪರಿಚಯಿಸಿದರು. ಎಲ್ಲಾ ಶಿಭಿರಾರ್ಥಿಗಳ ಪರಿಚಯ ಮಾಡಿಸಲಾಯಿತು. | ಮೊದಲ ದಿನದ ತರಬೇತಿಯಲ್ಲಿ ಶ್ರೀ ರಂಗದಾಮಪ್ಪ ಎಸ್.ಐ.ಡಿ.ಪಿ ರವರು ಈ ತರಬೇತಿಯ ಉದ್ದೇಶ, ಉಪಯೋಗಗಳು ಹಾಗೂ ಆಶಯ ವನ್ನು ಕುರಿತು ವಿಚಾರ ಮಾಡಿದರು. ಸಂಪನ್ನೂಲ ವ್ಯೆಕ್ತಿಗಳಿಗಿಂತ ಹಾಗೂ ಶಿಕ್ಷಕರಿಗಿಂತ ನಮ್ಮ ವಿಧ್ಯಾರ್ಥಿಗಳೆ ಕಲಿಕೆ ಹಾಗೂ ಬಳಕೆಯಲ್ಲಿ ಮುಂದಿರುತ್ತಾರೆಂದು ಮಾರ್ಮಿಕ ನುಡಿಯನ್ನು ನುಡಿದರು. ನಂತರ ನಮಗೆ ಐಟಿ ಫಾರ್ ಚೇಂಜ್ ಸಂಪನ್ನೂಲ ವ್ಯೆಕ್ತಿಗಳಾದ ಶ್ರೀ ವೆಂಕಟೇಶ್ ಹಾಗೂ ರಾಕೇಶ್ ಮುಂತ್ತಾದವರನ್ನು ಪರಿಚಯಿಸಿದರು. ಎಲ್ಲಾ ಶಿಭಿರಾರ್ಥಿಗಳ ಪರಿಚಯ ಮಾಡಿಸಲಾಯಿತು. |