ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೨,೨೫೪ bytes added
, ೮ ವರ್ಷಗಳ ಹಿಂದೆ
೧೧೦ ನೇ ಸಾಲು: |
೧೧೦ ನೇ ಸಾಲು: |
| ಅಂತರ್ ಜಾಲದಿಂದ ಮಾಹಿತಿ ಕಾಪಿ ಮಾಡುವುದು ಅನಂತರ ಪೇಸ್ಟ್ ಮಾಡುವ ವಿಧಾನವನ್ನು ಹಂತಹಂತವಾಗಿ ಕಲಿಸಿದರು. ಪಾಠ ಬೋಧನೆ ಮಾಡುವುದನ್ನು ತಂಡಗಳಿಗೆ ಹಂಚಿದರು. ಮಾಹಿತಿ ಸಂಗ್ರಹಿಸಲು ಹೇಳಿದರು. <br> | | ಅಂತರ್ ಜಾಲದಿಂದ ಮಾಹಿತಿ ಕಾಪಿ ಮಾಡುವುದು ಅನಂತರ ಪೇಸ್ಟ್ ಮಾಡುವ ವಿಧಾನವನ್ನು ಹಂತಹಂತವಾಗಿ ಕಲಿಸಿದರು. ಪಾಠ ಬೋಧನೆ ಮಾಡುವುದನ್ನು ತಂಡಗಳಿಗೆ ಹಂಚಿದರು. ಮಾಹಿತಿ ಸಂಗ್ರಹಿಸಲು ಹೇಳಿದರು. <br> |
| ಹೀಗೆ ದಿನ ಪೂರ್ತಿ ಅತೀ ಉತ್ಸಾಹದಿಂದ ಅನೇಕ ಮಾಹಿತಿ ಪಡೆದುಕೊಂಡು ಮನೆಗೆ ತೆರಳಿದೆವು.<br> | | ಹೀಗೆ ದಿನ ಪೂರ್ತಿ ಅತೀ ಉತ್ಸಾಹದಿಂದ ಅನೇಕ ಮಾಹಿತಿ ಪಡೆದುಕೊಂಡು ಮನೆಗೆ ತೆರಳಿದೆವು.<br> |
| + | |
| + | '''2ನೇ ದಿನದ ವರದಿ'''<br> |
| + | ತಂಡದ ಹೆಸರುಃ- ಬೀದರ್ ತಂಡದಿಂದ <br> |
| + | ದಿ\\ ೭\೬\೨೦೧೫ ರ ಎಮ್ ಆರ್ ಪಿ ತರಬೇತಿಯ ಎರಡನೇ ದಿನದ ಕಾರ್ಯಕ್ರಮದ ಆರಂಭವು <br> |
| + | ರುಚಿಕರವಾದ ಸ್ವಾದಿಷ್ಟವಾದ ಉಪಹಾರದೊಂದಿಗೆ. ಮೊದಲ ಅದಿವೇಶನವನ್ನು ಶ್ರೀ ಬಸವರಾಜ ಸರ ಹಿಂದಿನ ದಿನದ ಹಿಮ್ಮಾಯಿತಿಂದ ಸೆವ್ ಇಮ್ಯಾಜಿಸ ಕುರಿತು ಮಾಹಿತಿ ನೀಡಿದರು. ನಂತರ ಎಂ ಆರ್ ಪಿ ಗಳಿಗೆ ಪ್ರಾಯೋಗಿಕವಾಗಿ ಸೆವ್ ಇಮ್ಯಾಜ್ ಮಾಡಲು ಅವಕಾಶ ಮಾಡಿ ಕೊಟ್ಟರು. ನಂತರ ಶ್ರೀ ವೆಂಕಟೇಶ ಸರ್ ರವರು ಸ್ಕ್ರೀನ್ ಶಾಟ್ ಮಾದುವ ವಿಧಾನವನ್ನು ಹಂತಹಂತವಾಗಿ ತಿಳಿಸಿದರು. <br> |
| + | ಮದ್ಹ್ಯಾನದ ಬಿಸಿ ಊಟದ ನಂತರ ರಂಗನಾಥ ಸರ್ ಶಬರಿ ಪಾಠದ ಸುಖಿ ನಾ ಸುಖಿ ನಾ ಎನ್ನುವ ಪದ್ಯದಿಂದ <br> |
| + | ಪ್ರಾರಂಬಿಸಿದರು. ನಂತರ ಇ ಮೇಲ್ ಖಾತೆಯನ್ನು ಕ್ರಿಯೆಟ್ ಮಾಡುವ ವಿಧಾನವನ್ನು ಬಸವರಾಜ ಸರ್ ರವರು ಹಂತ ಹಂತವಾಗಿ ಒಂದು ಊದಾಹರಣೆ ಮೂಲಕ ಇ ಮೇಲ್ ಐಡಿಯನ್ನು ಕ್ರೀಯೆಟ್ ಮಾಡಿ ತೋರಿಸುವ ಮೂಲಕ ಹಾಗೂ ಇ ಮೇಲ್ ಐಡಿಯ ಉಪಯೋಗ ಮತ್ತು ದುರುಪಯೋಗವನ್ನು ವೇಂಕಟೇಶ ಸರ್ ರವರು ಸವಿವರವಾಗಿ ವಿವರಿಸಿದರು. ನಂತರ ರಾಘವೇಂದ್ರ ಸರ್ ರವರು ಎಲ್ಲಾ ಎಂ ಆರ್ ಪಿ ಗಳಿಗೂ ಕೆಲವು ದೋಷಗಳನ್ನು ಪರಿಹರಿಸುತ್ತಾ ಚಟುವಟಿಕೆಯಿಂದ ೨ನೇ ದಿನದ ತರಬೇತಿಯನ್ನು ಮುಕ್ತಾಯಗೊಳಸಿದರು<br> |
| + | |
| | | |
| | | |