ಬದಲಾವಣೆಗಳು

Jump to navigation Jump to search
೧೭ ನೇ ಸಾಲು: ೧೭ ನೇ ಸಾಲು:  
'''ಭಾಗವಹಿಸಬಹುದಾದ ಶಾಲೆಗಳು''' - ಈಜೀಪುರ, ಆಡುಗೋಡಿ , (ಅಗರ, ಮಡಿವಾಳ) ಗೊಟ್ಟಿಗೆರೆ, ಬೆರಟನ ಅಗ್ರಹಾರ; ಬೇಗೂರು, ಗೊಟ್ಟಿಗೆರೆ, ಬೆರಟನ ಅಗ್ರಹಾರ ಕೊನಪ್ಪನ ಅಗ್ರಹಾರ
 
'''ಭಾಗವಹಿಸಬಹುದಾದ ಶಾಲೆಗಳು''' - ಈಜೀಪುರ, ಆಡುಗೋಡಿ , (ಅಗರ, ಮಡಿವಾಳ) ಗೊಟ್ಟಿಗೆರೆ, ಬೆರಟನ ಅಗ್ರಹಾರ; ಬೇಗೂರು, ಗೊಟ್ಟಿಗೆರೆ, ಬೆರಟನ ಅಗ್ರಹಾರ ಕೊನಪ್ಪನ ಅಗ್ರಹಾರ
 
'''ಉದ್ದೇಶಿತ ದಿನಾಂಕ;''' ಫೆಬ್ರವರಿ ತಿಂಗಳ ಮೊದಲ ವಾರ<br>   
 
'''ಉದ್ದೇಶಿತ ದಿನಾಂಕ;''' ಫೆಬ್ರವರಿ ತಿಂಗಳ ಮೊದಲ ವಾರ<br>   
ಈ ನುಡಿ ಸಂಪದ ಕಾರ್ಯಕ್ರಮವು  ಒಂದು ದಿನದ ಕಾರ್ಯಕ್ರಮವಾಗಿ ಶನಿವಾರದಂದು ಉದ್ದೇಶಿತ ಶಾಲೆಗಳಲ್ಲಿ  ಬೆಳಗ್ಗೆ 09.30. ರಿಂದ ಸಂಜೆ 03.30ರ ವರೆಗೆ  ಹಮ್ಮಿಕೊಳ್ಳಲು ಯೋಜಿಸಲಾಗಿದೆ. ಶನಿವಾರದಂದು ಹಮ್ಮಿಕೊಂಡರೆ ಶಾಲೆಯಿಂದ ಶಾಲೆಗೆ ಮಕ್ಕಳ ಸಾರಿಗೆ ವ್ಯವಸ್ಥೆಗಾಗಿ ಉಚಿತ ವಾಹನ ಸೌಲಭ್ಯವನ್ನು ಧಾನಿಗಳು ಕಾಗ್ನಿಜೆಂಟ್  ಮಾಡಿಕೊಡಲು ಒಪ್ಪಿರುವುದರಿಂದ ಈ ದಿನವನ್ನು ಆಯ್ಕೆಮಾಡಿಕೊಳ್ಳಬಹುದಾಗಿದೆ.
+
ಈ ನುಡಿ ಸಂಪದ ಕಾರ್ಯಕ್ರಮವು  ಒಂದು ದಿನದ ಕಾರ್ಯಕ್ರಮವಾಗಿ ಶನಿವಾರದಂದು ಉದ್ದೇಶಿತ ಶಾಲೆಗಳಲ್ಲಿ  ಬೆಳಗ್ಗೆ 09.30 ರಿಂದ ಸಂಜೆ 03.30ರ ವರೆಗೆ  ಹಮ್ಮಿಕೊಳ್ಳಲು ಯೋಜಿಸಲಾಗಿದೆ. ಶನಿವಾರದಂದು ಹಮ್ಮಿಕೊಂಡರೆ ಶಾಲೆಯಿಂದ ಶಾಲೆಗೆ ಮಕ್ಕಳ ಸಾರಿಗೆ ವ್ಯವಸ್ಥೆಗಾಗಿ ಉಚಿತ ವಾಹನ ಸೌಲಭ್ಯವನ್ನು ಧಾನಿಗಳು ಕಾಗ್ನಿಜೆಂಟ್  ಮಾಡಿಕೊಡಲು ಒಪ್ಪಿರುವುದರಿಂದ ಈ ದಿನವನ್ನು ಆಯ್ಕೆಮಾಡಿಕೊಳ್ಳಬಹುದಾಗಿದೆ.
 
ಈ ಶಾಲೆಗಳ 9 ನೇ ತರಗತಿಯ ಮಕ್ಕಳುಗಳು ಮತ್ತು  ಆ ಶಾಲೆಗಳ ಕನ್ನಡ ಭಾಷಾ ಶಿಕ್ಷಕರು ಮತ್ತು ಆಸಕ್ತ ಶಿಕ್ಷಕರೊಬ್ಬರು ಭಾಗವಹಿಸಬಹುದಾಗಿದೆ.   
 
ಈ ಶಾಲೆಗಳ 9 ನೇ ತರಗತಿಯ ಮಕ್ಕಳುಗಳು ಮತ್ತು  ಆ ಶಾಲೆಗಳ ಕನ್ನಡ ಭಾಷಾ ಶಿಕ್ಷಕರು ಮತ್ತು ಆಸಕ್ತ ಶಿಕ್ಷಕರೊಬ್ಬರು ಭಾಗವಹಿಸಬಹುದಾಗಿದೆ.   
 
ಮೊದಲು ಶಾಲಾಮಟ್ಟದಲ್ಲಿ ಪೂರ್ವಾಭ್ಯಾಸದ  ಮಾದರಿಯಲ್ಲಿ ಅವರವರ ಶಾಲೆಯಲ್ಲಿ ತಯಾರಿಮಾಡಿಕೊಂಡು  ನಂತರ ಅವರವರ ಸೂಚಿತ ವಿಭಾಗಗಳಲ್ಲಿ ನಡೆಸಬಹುದಾಗಿದೆ.
 
ಮೊದಲು ಶಾಲಾಮಟ್ಟದಲ್ಲಿ ಪೂರ್ವಾಭ್ಯಾಸದ  ಮಾದರಿಯಲ್ಲಿ ಅವರವರ ಶಾಲೆಯಲ್ಲಿ ತಯಾರಿಮಾಡಿಕೊಂಡು  ನಂತರ ಅವರವರ ಸೂಚಿತ ವಿಭಾಗಗಳಲ್ಲಿ ನಡೆಸಬಹುದಾಗಿದೆ.

ಸಂಚರಣೆ ಪಟ್ಟಿ