""ಭಾರತದ ಜನಜೀವನದ ಮೇಲೆ ಮಾನ್ಸೂನ್ ವಾಯುಗುಣದ ಪ್ರಭಾವ ಚಟುವಟಿಕೆ 1"" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೧ ನೇ ಸಾಲು: | ೧ ನೇ ಸಾಲು: | ||
− | = | + | =ಚಟುವಟಿಕೆಯ ಹೆಸರು-ಅತಿವೃಷ್ಟಿಯಾದ ಸಂದರ್ಭದಲ್ಲಿ ಆದ ಅಪಾರ ಹಾನಿ,ಪರಿಣಾಮಗಳನ್ನು ಕುರಿತು ಒಂದು ನಿಬಂಧ ಬರೆಯಿರಿ.= |
− | ==ಅಂದಾಜು ಸಮಯ== | + | ==ಅಂದಾಜು ಸಮಯ== |
+ | ೧ ಗಂಟೆ | ||
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | ||
+ | ಪೇಪರ್,ಪೆನ್ನು | ||
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ||
+ | ಅತೀವೃಷ್ಟಿಯ ಪರಿಣಾಮಗಳನ್ನು ದಿನಪತ್ರಿಕೆಯಲ್ಲಿ ಬಂದ ಮಾಹಿತಿಯನ್ನು ಓದಿ ಸಿದ್ಧಪಡಿಸಿರಿ. | ||
==ಬಹುಮಾಧ್ಯಮ ಸಂಪನ್ಮೂಲಗಳ== | ==ಬಹುಮಾಧ್ಯಮ ಸಂಪನ್ಮೂಲಗಳ== | ||
+ | -- | ||
==ಪ್ರಸಕ್ತ ಸ್ಥಳೀಯ ಸಂಪರ್ಕಗಳು== | ==ಪ್ರಸಕ್ತ ಸ್ಥಳೀಯ ಸಂಪರ್ಕಗಳು== | ||
+ | -- | ||
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ||
+ | -- | ||
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ||
+ | ಪ್ರಸ್ತುತ ನಿಬಂಧವನ್ನು ಸಿದ್ಧಪಡಿಸಲು ದಿನಪತ್ರಿಕೆಗಳನ್ನು ಓದಿ. ಅದರಲ್ಲಿ ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಿ ನಂತರ ನಿಬಂಧ ಬರೆಯಿರಿ. | ||
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ||
+ | # ಅತೀವೃಷ್ಟಿ ಎಂದರೇನು? | ||
+ | # ಅತೀವೃಷ್ಟಯಾಗಲು ಕಾರಣವೇನು? | ||
+ | # ಅತಿವೃಷ್ಟಿಯು ಯಾವ ಯಾವ ಪ್ರದೇಶದಲ್ಲಿ ಅಪಾರ ಹಾನಿಯನ್ನುಂಟು ಮಾಡುತ್ತದೆ? | ||
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ||
+ | # ನಿಮ್ಮ ಪ್ರದೇಶದಲ್ಲಿ ಮಳೆ ಮಿತಿಮೀರಿ ಆದರೆ ಏನೇನು ಪರಿಣಾಮ ಉಂಟಾಗುತ್ತದೆ? | ||
+ | # ಪಕ್ಕದ ಮನೆಯು ಮಳೆಯಿಂದ ಸೋರುತ್ತಿದ್ದರೆ ನಿಮ್ಮ ಮನೆಯಲ್ಲಿ ಒಂದು ರಾತ್ರಿ ಕಳೆಯಲು ಅವಕಾಶ ಕೊಡುತ್ತೀಯಾ? | ||
==ಪ್ರಶ್ನೆಗಳು== | ==ಪ್ರಶ್ನೆಗಳು== | ||
+ | # ಮಳೆ ಎಂದರೇನು? | ||
+ | # ಭಾರತದ ಯಾವ ಯಾವ ಭಾಗ,ಪ್ರದೇಶಗಳು ಅತಿವೃಷ್ಟಿಗೆ ಬಲಿಯಾಗುತ್ತವೆ? | ||
+ | # ಅಲ್ಲಿ ಸಂತ್ರಸ್ತರಿಗೆ ಸರ್ಕಾರ ಏನೆಲ್ಲಾ ಸಹಾಯ ಮಾಡುತ್ತದೆ? | ||
==ಚಟುಟವಟಿಕೆಯ ಮೂಲಪದಗಳು== | ==ಚಟುಟವಟಿಕೆಯ ಮೂಲಪದಗಳು== | ||
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | ||
[[ಭಾರತದ_ಜನಜೀವನದ_ಮೇಲೆ_ಮಾನ್ಸೂನ್_ವಾಯುಗುಣದ_ಪ್ರಭಾವ]] | [[ಭಾರತದ_ಜನಜೀವನದ_ಮೇಲೆ_ಮಾನ್ಸೂನ್_ವಾಯುಗುಣದ_ಪ್ರಭಾವ]] |
೧೫:೪೦, ೩೦ ಅಕ್ಟೋಬರ್ ೨೦೧೪ ದ ಇತ್ತೀಚಿನ ಆವೃತ್ತಿ
ಚಟುವಟಿಕೆಯ ಹೆಸರು-ಅತಿವೃಷ್ಟಿಯಾದ ಸಂದರ್ಭದಲ್ಲಿ ಆದ ಅಪಾರ ಹಾನಿ,ಪರಿಣಾಮಗಳನ್ನು ಕುರಿತು ಒಂದು ನಿಬಂಧ ಬರೆಯಿರಿ.
ಅಂದಾಜು ಸಮಯ
೧ ಗಂಟೆ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಪೇಪರ್,ಪೆನ್ನು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಅತೀವೃಷ್ಟಿಯ ಪರಿಣಾಮಗಳನ್ನು ದಿನಪತ್ರಿಕೆಯಲ್ಲಿ ಬಂದ ಮಾಹಿತಿಯನ್ನು ಓದಿ ಸಿದ್ಧಪಡಿಸಿರಿ.
ಬಹುಮಾಧ್ಯಮ ಸಂಪನ್ಮೂಲಗಳ
--
ಪ್ರಸಕ್ತ ಸ್ಥಳೀಯ ಸಂಪರ್ಕಗಳು
--
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
--
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಪ್ರಸ್ತುತ ನಿಬಂಧವನ್ನು ಸಿದ್ಧಪಡಿಸಲು ದಿನಪತ್ರಿಕೆಗಳನ್ನು ಓದಿ. ಅದರಲ್ಲಿ ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಿ ನಂತರ ನಿಬಂಧ ಬರೆಯಿರಿ.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಅತೀವೃಷ್ಟಿ ಎಂದರೇನು?
- ಅತೀವೃಷ್ಟಯಾಗಲು ಕಾರಣವೇನು?
- ಅತಿವೃಷ್ಟಿಯು ಯಾವ ಯಾವ ಪ್ರದೇಶದಲ್ಲಿ ಅಪಾರ ಹಾನಿಯನ್ನುಂಟು ಮಾಡುತ್ತದೆ?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ನಿಮ್ಮ ಪ್ರದೇಶದಲ್ಲಿ ಮಳೆ ಮಿತಿಮೀರಿ ಆದರೆ ಏನೇನು ಪರಿಣಾಮ ಉಂಟಾಗುತ್ತದೆ?
- ಪಕ್ಕದ ಮನೆಯು ಮಳೆಯಿಂದ ಸೋರುತ್ತಿದ್ದರೆ ನಿಮ್ಮ ಮನೆಯಲ್ಲಿ ಒಂದು ರಾತ್ರಿ ಕಳೆಯಲು ಅವಕಾಶ ಕೊಡುತ್ತೀಯಾ?
ಪ್ರಶ್ನೆಗಳು
- ಮಳೆ ಎಂದರೇನು?
- ಭಾರತದ ಯಾವ ಯಾವ ಭಾಗ,ಪ್ರದೇಶಗಳು ಅತಿವೃಷ್ಟಿಗೆ ಬಲಿಯಾಗುತ್ತವೆ?
- ಅಲ್ಲಿ ಸಂತ್ರಸ್ತರಿಗೆ ಸರ್ಕಾರ ಏನೆಲ್ಲಾ ಸಹಾಯ ಮಾಡುತ್ತದೆ?
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತದ_ಜನಜೀವನದ_ಮೇಲೆ_ಮಾನ್ಸೂನ್_ವಾಯುಗುಣದ_ಪ್ರಭಾವ