"ಪ್ರವೇಶದ್ವಾರ:ಸಮಾಜ ವಿಜ್ಞಾನ/ಶಿಕ್ಷಕರ ಲೇಖನಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೨೦ ನೇ ಸಾಲು: ೨೦ ನೇ ಸಾಲು:
 
|interval=5
 
|interval=5
 
}}
 
}}
 
<gallery>
 
Image:DSCN0184.JPG 
 
Image:DSCN0040.JPG
 
Image:DSCN0035.JPG
 
Image:DSCN0031.JPG
 
Image:DSCN0016.JPG
 
 
</gallery>
 
  
  

೦೪:೫೬, ೫ ಮಾರ್ಚ್ ೨೦೧೪ ನಂತೆ ಪರಿಷ್ಕರಣೆ

  1. ರವಿ ಆಹೇರಿ,GHS ಕೋಣನಕೇರಿ ಶಿಗ್ಗಾಂವ(TQ),ಹಾವೇರಿ(D)ಸರ್ ರವರ ಬ್ಲಾಗ್ ನಿಂದ ಇತಿಹಾಸ ಸಂಪನ್ಮೂಲವನ್ನುವೀಕ್ಷಿಸಲು ಈ ಲಿಂಕನ್ನು ಕ್ಲಿಕ್ಕಿಸಿ
  2. ರವಿ ಆಹೇರಿ,GHS ಕೋಣನಕೇರಿ ಶಿಗ್ಗಾಂವ(TQ),ಹಾವೇರಿ(D)ಸರ್ ರವರ ಬ್ಲಾಗ್ ನಿಂದ CCE ಸಂಪನ್ಮೂಲವನ್ನುವೀಕ್ಷಿಸಲುನೋಡಲುಈ ಲಿಂಕನ್ನು ಕ್ಲಿಕ್ಕಿಸಿ

ರಾಷ್ಟ್ರದ ಶೈಕ್ಷಣಿಕ ಮಂದಿರದಲ್ಲಿ ಎರಡು ದಿನ(ಡಿಸೆಂಬರ್ 30-31,2013)

ಉಡುಪಿ ಜಿಲ್ಲೆಯ ಸಹಶಿಕ್ಷಕರಾದ"ಮಹಾಬಲೇಶ್ವರ ಭಾಗ್ವತ್" ರವರು ದೇಶದ ರಾಜಧಾನಿಯಲ್ಲಿನ ಶೈಕ್ಷಣಿಕ ಮಂದಿರವನ್ನು ಹೊಕ್ಕಿ ಬಂದಿದ್ದಾರೆ,ಪ್ರತಿ ವರ್ಷ ICT ಯನ್ನು ಶಾಲೆಗಳಲ್ಲಿ ಪರಿಣಾಮಕಾರಿಯಾಗಿ ಅಳವಡಿಸುವ ಬಗ್ಗೆ, ಆ ಕುರಿತಾಗಿ ವಿಶೇಷ ಪ್ರಯತ್ನ ಮಾಡುತ್ತಿರುವ ಶಿಕ್ಷಕರನ್ನು ICT National Award ಸಲುವಾಗಿ Jury meeting ನ್ನು CIET (Central Institute for Educational Technology) & NCERTಇವರು ನಡೆಸುತ್ತಿದ್ದು ಇದರ ಅಡಿಯಲ್ಲಿ ಈ ಬಾರಿ ದೇಶದ ವಿವಿಧ ರಾಜ್ಯಗಳಿಂದ 51 ಶಿಕ್ಷಕ ಪ್ರತಿನಿಧಿಗಳು ಬಂದಿದ್ದು,ಅವರಲ್ಲಿ ನಮ್ಮ ಕರ್ನಾಟಕದಿಂದ ಮೂವರು ಶಿಕ್ಷಕರು ಭಾಗವಹಿಸಿದ್ದರು.(ಜಮಖಂಡಿ ತಾಲೂಕಿನ ಶ್ರಿರಮೇಶ ವಡ್ಡರ,ಬೆಂಗಳೂರಿನಿಂದ ಶ್ರಿ ರಾಜಶೇಖರ ಪಾಟೀಲ್ & ಉಡುಪಿಯಿಂದ ಶ್ರೀ ಮಹಾಬಲೇಶ್ವರ ಭಾಗ್ವತ್).

ಇದರ ಬಗೆಗಿನ ಸಂಪೂರ್ಣವಾದ ವಿವರವನ್ನು ಓದಲು ಲಿಂಕನ್ನು ಕ್ಲಿಕ್ಕಿಸಿ

ಶ್ರೀ ಮಹಾಬಲೇಶ್ವರ ಭಾಗ್ವತ್ ರವರು ತಮಗಾದ ಎರಡು ದಿನದ ಅನುಭವವನ್ನು ತಮ್ಮ ಬ್ಲಾಗ್ ನಲ್ಲಿ ಹಂಚಿಕೊಂಡಿದ್ದಾರೆ,ಬ್ಲಾಗ್ ಅನ್ನು ವೀಕ್ಷಿಸಲು ಈ ಲಿಂಕನ್ನು ಕ್ಲಿಕ್ಕಿಸಿ.


Portal ss picture.png


ಹಾವೇರಿ ಜಿಲ್ಲೆಯ ಸಹಶಿಕ್ಷಕರಾದ ರವಿ ಅಹೇರಿ ರವರು ರಚಿಸಿದ ಬ್ಲಾಗ್ ನೋಡಲು ರಾಜ್ಯ ಶಾಸ್ತ್ರ ಕ್ಲಿಕ್ಕಿಸಿ.
Portal ss1.png


2012 ರಲ್ಲಿ ರಾಷ್ತ್ರ ಮಟ್ಟದ ಗ್ರಾಹಕ ಕ್ಲಬ್ ದ ಸ೦ಯೋಜಕರಾಗಿ ಬೆಳಗಾವಿ ಪ್ರತಿನಿಧಿಯಾಗಿ ಭಾಗವಹಿಸಿದ

ಸ೦ದಭ೯ದಲ್ಲಿ ದೇಶದ ರಾಜಧಾನಿ ದೇಹಲಿಗೆ ಭೇಟಿ ನೀಡಿದ ಕೆಲವು ಭಾವಚಿತ್ರಗಳು.