೨೪೨ ನೇ ಸಾಲು: |
೨೪೨ ನೇ ಸಾಲು: |
| | | |
| ಬೆಂಗಳೂರು ವಿಭಾಗದ ICT ಮೀಡಿಯೇಷನ್ ಫಾರ್ ಡಿ.ಇಡಿ. ಪ್ರಶಿಕ್ಷಕರಿಗೆ ಎರಡನೇ ಹಂತದ ತರಬೇತಿಯನ್ನು ದಿನಾಂಕ ೧೯-೨-೧೫ ರಿಂದ ೨೨-೨-೧೫ ರವರೆಗೆ ಡಯಟ್, ಬೆಂಗಳೂರು ಗ್ರಾಮಾಂತರ ಜಿಲ್ಲೆ, ರಾಜಾಜಿನಗರ ಇಲ್ಲಿ ಹಮ್ಮಿಕೊಳ್ಳಲಾಗಿತ್ತು. | | ಬೆಂಗಳೂರು ವಿಭಾಗದ ICT ಮೀಡಿಯೇಷನ್ ಫಾರ್ ಡಿ.ಇಡಿ. ಪ್ರಶಿಕ್ಷಕರಿಗೆ ಎರಡನೇ ಹಂತದ ತರಬೇತಿಯನ್ನು ದಿನಾಂಕ ೧೯-೨-೧೫ ರಿಂದ ೨೨-೨-೧೫ ರವರೆಗೆ ಡಯಟ್, ಬೆಂಗಳೂರು ಗ್ರಾಮಾಂತರ ಜಿಲ್ಲೆ, ರಾಜಾಜಿನಗರ ಇಲ್ಲಿ ಹಮ್ಮಿಕೊಳ್ಳಲಾಗಿತ್ತು. |
| + | |
| '''ICT ತರಬೇತಿಯ ಮೊದಲ ದಿನ''' | | '''ICT ತರಬೇತಿಯ ಮೊದಲ ದಿನ''' |
− |
| |
| ಶಿಬಿರಾಥಿFಗಳ ನೊಂದಣಿಯೊಂದಿಗೆ ತರಬೇತಿಯನ್ನು ಪ್ರಾರಂಭಿಸಲಾಯಿತು. ಮೊದಲಿಗೆ ಶಿಬಿರಾಥಿFಗಳ ಪರಸ್ಪರ ಪರಿಚಯ ಮಾಡಿಕೊಳ್ಳಲಾಯಿತು. ಈ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಶ್ರೀಮತಿ ರಾಜಲಕ್ಷ್ಮಿ ರವರು ಶಿಬಿರಾಥಿFಗಳನ್ನು ಉದ್ದೇಶಿಸಿ ತರಬೇತಿಯ ಉದ್ದೇಶಗಳನ್ನು ತಿಳಿಸಿದರು. | | ಶಿಬಿರಾಥಿFಗಳ ನೊಂದಣಿಯೊಂದಿಗೆ ತರಬೇತಿಯನ್ನು ಪ್ರಾರಂಭಿಸಲಾಯಿತು. ಮೊದಲಿಗೆ ಶಿಬಿರಾಥಿFಗಳ ಪರಸ್ಪರ ಪರಿಚಯ ಮಾಡಿಕೊಳ್ಳಲಾಯಿತು. ಈ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಶ್ರೀಮತಿ ರಾಜಲಕ್ಷ್ಮಿ ರವರು ಶಿಬಿರಾಥಿFಗಳನ್ನು ಉದ್ದೇಶಿಸಿ ತರಬೇತಿಯ ಉದ್ದೇಶಗಳನ್ನು ತಿಳಿಸಿದರು. |
| | | |
೨೫೫ ನೇ ಸಾಲು: |
೨೫೫ ನೇ ಸಾಲು: |
| | | |
| '''೨ ನೇ ವರದಿ''' | | '''೨ ನೇ ವರದಿ''' |
− | ದಿನಾಂಕ ೨೦ -೦೨ - ೨೦೧೫ ರ ಐ.ಸಿ.ಟಿ ತರಬೇತಿಯು ಶುಕ್ರವಾರ ಬೆಳಿಗ್ಗೆ ೯:೩೦ ಕ್ಕೆ ಪ್ರಾರಂಭವಾಯಿತು. ಮೊದಲು ೧೯-೦೨-೨೦೧೫ ರ ವರದಿಯನ್ನು ಶ್ರೀಮತಿ ಪ್ರತಿಭಾ ರವರು ವಾಚನ ಮಾಡಿದರು ಶ್ರೀಮತಿ ಭಾಗ್ಯಲಕ್ಷ್ಮಿ ಮೇಡಂ ರವರು internet -globe connecing networks ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು. | + | ದಿನಾಂಕ ೨೦-೦೨-೨೦೧೫ ರ ಐ.ಸಿ.ಟಿ ತರಬೇತಿಯು ಶುಕ್ರವಾರ ಬೆಳಿಗ್ಗೆ ೯:೩೦ ಕ್ಕೆ ಪ್ರಾರಂಭವಾಯಿತು. ಮೊದಲು ೧೯-೦೨-೨೦೧೫ ರ ವರದಿಯನ್ನು ಶ್ರೀಮತಿ ಪ್ರತಿಭಾ ರವರು ವಾಚನ ಮಾಡಿದರು ಶ್ರೀಮತಿ ಭಾಗ್ಯಲಕ್ಷ್ಮಿ ಮೇಡಂ ರವರು internet -globe connecing networks ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು. |
| ಪ್ರತಿಯೊಬ್ಬರು ಅವರ ವೈಯಕ್ತಿಕ E-mail I.D ಯನ್ನು ತೆರೆಯಲು ಮಾರ್ಗದರ್ಶನ ಮಾಡಿದರು .ಅದರಂತೆ ನಾವೆಲ್ಲರು ಸಹ ಒಂದು E-mail I.D ಖಾತೆಯನ್ನು ಪ್ರಾರಂಭಿಸಿದೆವು .ಸಮಯ ೧೧:೩೦ ಕ್ಕೆ ಕಾಫಿ ಕುಡಿದೆವು. ನಂತರ internet ವಿಧಗಳು , browsing ಮಾಡುವುದು , e-mail ಮಾಹಿತಿ ಸಂ ಗ್ರಹಿಸಿದೆವು ಮತ್ತು ರವಾನಿಸುವುದನ್ನು ತರಭೇತಿ ಪಡೆದುಕೊಂಡೆವು. | | ಪ್ರತಿಯೊಬ್ಬರು ಅವರ ವೈಯಕ್ತಿಕ E-mail I.D ಯನ್ನು ತೆರೆಯಲು ಮಾರ್ಗದರ್ಶನ ಮಾಡಿದರು .ಅದರಂತೆ ನಾವೆಲ್ಲರು ಸಹ ಒಂದು E-mail I.D ಖಾತೆಯನ್ನು ಪ್ರಾರಂಭಿಸಿದೆವು .ಸಮಯ ೧೧:೩೦ ಕ್ಕೆ ಕಾಫಿ ಕುಡಿದೆವು. ನಂತರ internet ವಿಧಗಳು , browsing ಮಾಡುವುದು , e-mail ಮಾಹಿತಿ ಸಂ ಗ್ರಹಿಸಿದೆವು ಮತ್ತು ರವಾನಿಸುವುದನ್ನು ತರಭೇತಿ ಪಡೆದುಕೊಂಡೆವು. |
− | ಸಮಯ ಸುಮಾ ರು ೧:೩೦ಕ್ಕೆ ಊಟ ಮಾಡಿದೆವು . ಊಟದ ನಂತರ ತರಭೇತಿಯನ್ನು ಪ್ರಾರಂಭಿಸಿದೆವು. ಈ ಅವಧಿಯಲ್ಲಿ KOER -Karnataka Open Education Resource ಬಗ್ಗೆ ತಿಳಿಸಿ ಕೊಟ್ಟರು ಹಾಗೂ ಅದರ ಮಾಹಿತಿ ಯನ್ನು download ಮಾಡುವುದು on-line ವ್ಯಾಪಾರ,ವಿವಿಧ ಅವಧಿಯಲ್ಲಿ DSERT ಯ TE ವಿಭಾಗ ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀ ರಂಗಧಾಮಪ್ಪ ನವರು ತರಭೇತಿ ಕಾರ್ಯಾಗಾರದ ಮಾಹಿತಿ ಪಡೆದು , ಈ ತರಭೇತಿ ಯ ಅವಶ್ಯಕತೆಯನ್ನು ಪುನಃ ಮನವರಿಕೆ ಮಾಡಿದರು ಸಮಯ ೩:೪೫ ಕ್ಕೆ ಟೀ ಕುಡಿದು ೪:೦೦ ಗಂಟೆಯಿಂದ YOU-TUBE ನಲ್ಲಿ , ವಿವಿಧ ಚಿತ್ರಗಳ ಮತ್ತು ವೀಡಿಯೋಗಳನ್ನು ವೀಕ್ಷಣೆ ಮಾಡಿದೆವು \ YOU-TUBE ನ್ನುOPEN ಮಾಡುವುದು ,ಅದರ ಮಾಹಿತಿಯನ್ನು DOWNLOAD ಮಾಡುವುದು ಅದನ್ನು PEN-DRIVE&CDಗೆ ಕಾಪಿ ಮಾಡುವುದನ್ನು ಕಲಿತುಕೊಂಡೆವು, ಸಮಯ ೫:೩೦ಕ್ಕೆ ತರಭೇತಿಯು ಯಶಸ್ವಿಯಾಗಿ ಮುಗಿಯಿತು. | + | ಸಮಯ ಸುಮಾ ರು ೧:೩೦ಕ್ಕೆ ಊಟ ಮಾಡಿದೆವು . ಊಟದ ನಂತರ ತರಭೇತಿಯನ್ನು ಪ್ರಾರಂಭಿಸಿದೆವು. ಈ ಅವಧಿಯಲ್ಲಿ KOER -Karnataka Open Education Resource ಬಗ್ಗೆ ತಿಳಿಸಿ ಕೊಟ್ಟರು ಹಾಗೂ ಅದರ ಮಾಹಿತಿ ಯನ್ನು download ಮಾಡುವುದು on-line ವ್ಯಾಪಾರ,ವಿವಿಧ ಅವಧಿಯಲ್ಲಿ DSERT ಯ TE ವಿಭಾಗ ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀ ರಂಗಧಾಮಪ್ಪ ನವರು ತರಭೇತಿ ಕಾರ್ಯಾಗಾರದ ಮಾಹಿತಿ ಪಡೆದು , ಈ ತರಭೇತಿ ಯ ಅವಶ್ಯಕತೆಯನ್ನು ಪುನಃ ಮನವರಿಕೆ ಮಾಡಿದರು ಸಮಯ ೩:೪೫ ಕ್ಕೆ ಟೀ ಕುಡಿದು ೪:೦೦ ಗಂಟೆಯಿಂದ YOU-TUBE ನಲ್ಲಿ , ವಿವಿಧ ಚಿತ್ರಗಳ ಮತ್ತು ವೀಡಿಯೋಗಳನ್ನು ವೀಕ್ಷಣೆ ಮಾಡಿದೆವು \ YOU-TUBE ನ್ನುOPEN ಮಾಡುವುದು ,ಅದರ ಮಾಹಿತಿಯನ್ನು DOWNLOAD ಮಾಡುವುದು ಅದನ್ನು PEN-DRIVE&CDಗೆ ಕಾಪಿ ಮಾಡುವುದನ್ನು ಕಲಿತುಕೊಂಡೆವು, ಸಮಯ ೫:೩೦ಕ್ಕೆ ತರಭೇತಿಯು ಯಶಸ್ವಿಯಾಗಿ ಮುಗಿಯಿತು. |
| | | |
| '''೩ ನೇದಿನದ ವರದಿ''' | | '''೩ ನೇದಿನದ ವರದಿ''' |
− | ದಿನಾಂಕ ೨೧-೦೨ -೨೦೧೫ ಶನಿವಾರ ಬೆಳಿಗ್ಗೆ ೯:೩೦ಕ್ಕೆ ಪ್ರಾರಂಭವಾಯಿತು .ಮೊದಲು ೨೦-೦೨-೨೦೧೫ರ ವರದಿಯನ್ನು ಎಚ್ .ಸುರೇಶ್ ರವರು ಉಪನ್ಯಾಸಕರು ಬಸವೇಶ್ವರ ಡಿ .ಎಡ್. ಕಾಲೇಜು ಸಿದ್ದಗಂಗಾ ಮಠ ತುಮಕೂರು ಇವರು ವಾಚನ ಮಾಡಿದರು. ಮೊದಲಿಗೆ ಸುರೇಂದ್ರನಾಥ್ ಸರ್ ರವರು ಸಂಪನ್ಮೂಲ ವ್ಯಕ್ತಿ ಗಳು geogebra ದ ಬಗ್ಗೆ ಹೇಳಿಕೊಡಲಾಯಿತು . geogebra ಎಂದರೇನು ?, ಇದು ಹೇಗೆ ಕಲಿಕೆಗೆ ಉಪಯುಕ್ತವಾಗಿದೆ ,ಇದರಲ್ಲಿ ಯಾವ-ಯಾವ menu ಗಳಿವೆ , ಒಂದೊಂದು menu ವಿನಲ್ಲೂ ಯಾವ-ಯಾವ ರೀತಿಯ ವಿವಿದ ಅಯ್ಕೆ ಗಳಿವೆ , ಇದನ್ನು ಹೇಗೆ ಬಳಸಿಕೊಳ್ಳ ಬೇಕು ಎಂದು ಪರಿಣಾಮಕಾರಿಯಾಗಿ ತೋರಿಸಿಕೊಟ್ಟರು .ನಂತರ ನೆರೆದಿದ್ದ ಪ್ರತಿಯೊಬ್ಬರು ತಮ್ಮದೇ ಆದ ಶೈಲಿಯಲ್ಲಿ ಅತ್ಯಂತ ಕ್ರಿಯಾಶೀಲರಾಗಿ ಕಡತ ಗಳನ್ನು ( file) ತಯಾರು ಮಾಡಿ ದರು .ನಂತರ ಕಾಫಿ ಕುಡಿದೆವು ,ತಯಾರು ಮಾಡಿದ್ದ ಕಡತ ಗಳನ್ನು ( file) ತಮ್ಮ E-mail I.D ಯ ಸಹಾಯ ದಿಂದ karnataka_teachereducators @googlegroups.com ಗೆ ಕಳುಹಿಸಲಾಯಿತು . ಸಮಯ ಸುಮಾರು ೧:೩೦ಕ್ಕೆ ಊಟ ಮಾಡಿದೆವು . ಊಟದ ನಂತರ ತರಭೇತಿಯನ್ನು ಪ್ರಾರಂಭಿಸಿದರು . ಈ ಅವಧಿ ಯಲ್ಲಿ Free-mind ತಂತ್ರಾಂಶ ದ ಬಗ್ಗೆ ಹೇಳಿಕೊಡಲಾಯಿತು. ಇದರಲ್ಲಿ ಪರಿಕಲ್ಪನೆಗಳನ್ನು . child nodes ,sibling nodes,ಹೇಗೆ ಬಳಸಿ , ಹೇಗೆ ತಯಾರು ಮಾಡಬಹುದು ಎಂದು ಕಲಿಸಿಕೊಟ್ಟರು. ನಂತರ ಪ್ರತಿಯೊಬ್ಬರು ಅವರದೇ ಆದ ಶೈಲಿ Free -mind ತಂತ್ರಾಂಶವನ್ನು ಬಳಸಿ file ಗಳನ್ನು ತಯಾರಿಸಿ karnataka_teachereducator.google.com ಗೆ ಕಳಹಿಸಲಾಯಿತು. ನಂತರ ಶ್ರೀಮತಿ ಭಾಗ್ಯಲಕ್ಷ್ಮಿ ಮೇಡಂ ರವರು Translate.com ನ ಬಗ್ಗೆ ತಿಳಿಸಿ ಕೊಟ್ಟರು | + | ದಿನಾಂಕ ೨೧-೦೨ -೨೦೧೫ ಶನಿವಾರ ಬೆಳಿಗ್ಗೆ ೯:೩೦ಕ್ಕೆ ಪ್ರಾರಂಭವಾಯಿತು .ಮೊದಲು ೨೦-೦೨-೨೦೧೫ರ ವರದಿಯನ್ನು ಎಚ್ .ಸುರೇಶ್ ರವರು ಉಪನ್ಯಾಸಕರು ಬಸವೇಶ್ವರ ಡಿ .ಎಡ್. ಕಾಲೇಜು ಸಿದ್ದಗಂಗಾ ಮಠ ತುಮಕೂರು ಇವರು ವಾಚನ ಮಾಡಿದರು. ಮೊದಲಿಗೆ ಸುರೇಂದ್ರನಾಥ್ ಸರ್ ರವರು ಸಂಪನ್ಮೂಲ ವ್ಯಕ್ತಿ ಗಳು geogebra ದ ಬಗ್ಗೆ ಹೇಳಿಕೊಡಲಾಯಿತು . geogebra ಎಂದರೇನು ?, ಇದು ಹೇಗೆ ಕಲಿಕೆಗೆ ಉಪಯುಕ್ತವಾಗಿದೆ ,ಇದರಲ್ಲಿ ಯಾವ-ಯಾವ menu ಗಳಿವೆ , ಒಂದೊಂದು menu ವಿನಲ್ಲೂ ಯಾವ-ಯಾವ ರೀತಿಯ ವಿವಿದ ಅಯ್ಕೆ ಗಳಿವೆ , ಇದನ್ನು ಹೇಗೆ ಬಳಸಿಕೊಳ್ಳ ಬೇಕು ಎಂದು ಪರಿಣಾಮಕಾರಿಯಾಗಿ ತೋರಿಸಿಕೊಟ್ಟರು .ನಂತರ ನೆರೆದಿದ್ದ ಪ್ರತಿಯೊಬ್ಬರು ತಮ್ಮದೇ ಆದ ಶೈಲಿಯಲ್ಲಿ ಅತ್ಯಂತ ಕ್ರಿಯಾಶೀಲರಾಗಿ ಕಡತ ಗಳನ್ನು ( file) ತಯಾರು ಮಾಡಿ ದರು .ನಂತರ ಕಾಫಿ ಕುಡಿದೆವು ,ತಯಾರು ಮಾಡಿದ್ದ ಕಡತ ಗಳನ್ನು ( file) ತಮ್ಮ E-mail I.D ಯ ಸಹಾಯ ದಿಂದ karnataka_teachereducators @googlegroups.com ಗೆ ಕಳುಹಿಸಲಾಯಿತು . ಸಮಯ ಸುಮಾರು ೧:೩೦ಕ್ಕೆ ಊಟ ಮಾಡಿದೆವು . ಊಟದ ನಂತರ ತರಭೇತಿಯನ್ನು ಪ್ರಾರಂಭಿಸಿದರು . ಈ ಅವಧಿ ಯಲ್ಲಿ Free-mind ತಂತ್ರಾಂಶ ದ ಬಗ್ಗೆ ಹೇಳಿಕೊಡಲಾಯಿತು. ಇದರಲ್ಲಿ ಪರಿಕಲ್ಪನೆಗಳನ್ನು. child nodes ,sibling nodes,ಹೇಗೆ ಬಳಸಿ , ಹೇಗೆ ತಯಾರು ಮಾಡಬಹುದು ಎಂದು ಕಲಿಸಿಕೊಟ್ಟರು. ನಂತರ ಪ್ರತಿಯೊಬ್ಬರು ಅವರದೇ ಆದ ಶೈಲಿ Free -mind ತಂತ್ರಾಂಶವನ್ನು ಬಳಸಿ file ಗಳನ್ನು ತಯಾರಿಸಿ karnataka_teachereducator.google.com ಗೆ ಕಳಹಿಸಲಾಯಿತು. ನಂತರ ಶ್ರೀಮತಿ ಭಾಗ್ಯಲಕ್ಷ್ಮಿ ಮೇಡಂ ರವರು Translate.com ನ ಬಗ್ಗೆ ತಿಳಿಸಿ ಕೊಟ್ಟರು |
| Bhagavthi U M | | Bhagavthi U M |
| Lecturer S.V.K D.Ed Colllege | | Lecturer S.V.K D.Ed Colllege |